Tayebara mogava tora kannadigara mateye !

'ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ'  ! ಬೆಂಗಳೂರಿನ "ಇಂಪು" ತಂಡದ ಕೊಡುಗೆ- ೧೨, ಮಾರ್ಚ್ ೨೦೧೭ ರ ಬೆಳಿಗ್ಯೆ ಶುರುವಾದ ಕನ್ನಡ ಚಿತ್ರಗೀತೆಗಳ ಕಾರ್ಯಕ್ರಮ ೫-೪೫ ರ ವರೆಗೂ ಹಮ್ಮಿಕೊಂಡಿದ್ದು ಸಭಿಕರೆಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಈ ಮಧ್ಯೆ ಊಟದ ವ್ಯವಸ್ಥೆಯೂ ಇತ್ತು. 

ಶ್ರೀ ಚಾಮುಂಡೇಶ್ವರಿ ಹಾಗು ಕನ್ನಡದ  ಕುಲದೇವಿ ಕಾಪಾಡು ಬಾ ತಾಯೆ, ಇಂದ ಆರಂಭವಾಗಿ ದೋಣಿ ಸಾಗಲಿ ಮುಂದೆಹೋಗಲಿ ಎಂಬ ಸುಪ್ರಸಿದ್ಧ ಗೀತೆಯೊಂದಿಗೆ ಸಂಪನ್ನವಾಯಿತು ! ಶ್ರೀಮತಿ ಶೈಲಜಾ, ಅಮರ್, ಮತ್ತು ಪ್ರಸಾದ್ ಗೀತೆಗಳನ್ನು ಪ್ರಸ್ತುತಪಡಿಸಿದರು. 













Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !