ಮೈಸೂರ್ ಅಸೋಸಿಯೇನ್ ಮುಂಬೈ ಹಾಗೂ ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು, ಅರ್ಪಿಸುವ ಕಾರ್ಯಕ್ರಮ !
ಮೈಸೂರ್ ಅಸೋಸಿಯೇನ್ ಮುಂಬೈನ ಲಲಿತ ಕಲಾ ಅಕ್ಯಾಡೆಮಿ ಕಲಾವಿದರು ಅರ್ಪಿಸುತ್ತಿರುವ ಕನ್ನಡ ನಾಟಕ, 'ಬೆಳ್ಳಿ ಬೈಲು ' ಶುಕ್ರವಾರ, ೨೪ , ಮೇ, ೨೦೧೩ ಸಂಜೆ ೬-೩೦ ಕ್ಕೆ ಇದನ್ನು ಬರೆದು ಆಡಿಸಿದವರು, ಡಾ. ಬಿ. ಆರ್. ಮಂಜುನಾಥ್ ಎರಡನೆಯ ದಿನ, ೨೫ ಮೇ, ೨೦೧೩ ರಂದು ಶನಿವಾರ ಸಂಜೆ, ಮೆರವಣಿಗೆ ೬ ರಿಂದ ೭ ಗಂಟೆಗೆ ಭಾವುದಾಜಿ ರಸ್ತೆ, ಮಹೇಶ್ವರಿ ಉದ್ಯಾನ್, ಭಂಡಾರ್ ಕರ್ ರಸ್ತೆ, ಶಂಕರ ಮಠ, ವಾಪಸ್ ಮೈಸೂರ್ ಅಸೋಸಿಯೇಶನ್ ಭಾಗವಹಿಸಿದ ತಂಡಗಳು : * ಚೌಡಿಕೆ ಪದ, ರಾಧಾಬಾಯಿ ಮತ್ತು ಸಂಗಡಿಗರು. ಬೆಳಗಾಮ್ ಜಿಲ್ಲೆ. * ಪೂಜಾ ಕುಣಿತ, ಶ್ರೀ. ಬಿ. ಕೆ. ಸ್ವಾಮಿ ಸಂಗಡಿಗರು, ಮಂಡ್ಯ ಜಿಲ್ಲೆ. * ಕಂಸಾಳೆ ಕುಣಿತ, ಶ್ರೀ. ಮಹದೇವಮೂರ್ತಿ ಮತ್ತು ಸಂಗಡಿಗರು , ಬೆಂಗಳೂರು * ಜಡೆ ಕೋಲಾಟ, ಶ್ರೀ. ಹಾಲಪ್ಪ ಮತ್ತು ಸಂಗಡಿಗರು, ದಾವಣಗೆರೆ ಜಿಲ್ಲೆ * ಹಾಲಕ್ಕಿ ಸುಗ್ಗಿ ಕುಣಿತ, ಶ್ರೀ. ಗಣಪು ಬಡವ ಗೌಡ ಮತ್ತು ಸಂಗಡಿಗರು, ಉತ್ತರ ಕನ್ನಡ ಜಿಲ್ಲೆ , * ಗೌಳಿಗರ ರಣಮಾಲ್ ಕುಣಿತ, ಶ್ರೀಮತಿ ವಿಕ್ಟೋರಿಯ ಮತ್ತು ಸಂಗಡಿಗರು, ಉತ್ತರ ಕನ್ನಡ ಜ