Posts

Showing posts from April, 2015

ಡಾ. ಟಿ. ಎಸ್. ಸತ್ಯವತಿಯವರ ಅಮೋಘ ಕರ್ನಾಟಕ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು !

Image
ಕನ್ನಡ ಸಾಹಿತ್ಯ ಪರಿಷತ್ ಮಹಾರಾಷ್ಟ್ರ ಘಟಕದ ಅಧ್ಯಕ್ಷ ರಾದ ಶ್ರಿ. ಎಚ್. ಬಿ. ಎಲ್. ರಾವ್ ಮೈಸೂರು ಅಸೋಸಿಯೇಶನ್ ಸಭಾಂಗಣದಲ್ಲಿ  ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.  ಅದರಲ್ಲಿ ದಿನದ ಕೊನೆಯ ಕಾರ್ಯಕ್ರಮ, ಕರ್ನಾಟಕ ಸಂಗೀತ.   ಡಾ. ಟಿ.ಎಸ್. ಸತ್ಯವತಿ ಮತ್ತು ಸಂಗಡಿಗರಿಂದ  ಎಪ್ರಿಲ್, ೩, ೨೦೧೫ ಶುಕ್ರವಾರದಂದು !                     (೦೩, ಏಪ್ರಿಲ್ ೨೦೧೫ ರಿಂದ ೦೫ ಏಪ್ರಿಲ್ ೨೦೧೫ ರ ವರೆಗೆ ) ಶ್ರೀ. ಎಚ್. ಬಿ. ಎಲ್. ರಾವ್ ಕಲಾವಿದರನ್ನು ಸಭೆಯ ಸಂಗೀತ ಪ್ರೇಮಿಗಳಿಗೆ ಪರಿಚಯಿಸುತ್ತಿರುವುದು.  ಸ್ವಲ್ಪ ತಡವಾಗಿ ಕಾರ್ಯಕ್ರಮ ಶುರುವಾದರೂ  ಡಾ ಸತ್ಯವತಿಯವರು ೪ ಕಿರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿ, ಸಂಗೀತ ರಸಿಕರ ಮನಸ್ಸನ್ನು ರಂಜಿಸಿದರು ! ಡಾ. ಟಿ. ಎಸ್.  ಸತ್ಯವತಿಯವರು ಹಾಡಿದ ಕೀರ್ತನೆಗಳು : ೧. ರಾಮನೀ ಪೈತನಕು ಪ್ರೇಮ ಎಂಬ ತ್ಯಾಗರಾಜರ ಕೃತಿಯಿಂದ ಪ್ರಾರಂಭಿಸಿದರು ೨ .ಶ್ರಿ. ಪುರುಂದರದಾಸರ ಕೃತಿ- ನೀನೆ ದಯಾಳು ನಿರ್ಮಳಚಿತ್ತ ಗೋವಿಂದ, ಮಿಶ್ರ ಛಾಪ ತಾಳ, ೩. ಶ್ರಿ. ಮುತ್ತುಸ್ವಾಮಿ ದೀಕ್ಷಿತರ ಕೃತಿ- ಆನಂದಾಮೃತ ಕರ್ಷಿನಿ, ಅಮೃತ ವರ್ಷಿಣಿ ೪. ಶ್ರೀ.  ನಾರಾಯಣ ತೀರ್ಥರ ರಚನೆ-ಶರಣಂಭವ ಕರಣ ಹರಿ ಕುರುದೀನ ದಯಾಳೋ ಸಾಹಿತ್ಯ 'ಶರಣಂ ಭವ ಕರುಣಾಂ ಮಯಿ ಕುರು' - ನಾರಾಯಣತೀರ್ಥರು ಶರಣಮುಪಗತೋಽಹಂ ತ್ವಾಂ ಶರಣ್ಯಂ ಜನಾನಾಂ ನಿಖಿಲಭಯವಿಯೋಗಂ ಯೋಗಿಚಿಂತ್ಯಂ ಮಹಾಂತಂ  | ಸು

ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂ, ಡಾ.ಕೆ.ಎಸ್.ನ. ರ, ಪ್ರೇಮ ಗೀತೆಗಳಲ್ಲದೆ ಮತ್ತಿತರ ಮಹತ್ವದ ಕೃತಿಗಳ ಬಗ್ಗೆ ಉಪನ್ಯಾಸ ಮಾಡಿದರು: ಸ್ಥಳ : ಮೈಸೂರು ಅಸೋಸಿಯೇಷನ್ ಸಭಾಂಗಣ, ಮುಂಬಯಿ ನಗರ...

Image
ಮೈಸೂರು ಅಸೋಸಿಯೇಶನ್ ನಿದುಷಿ, ಶ್ರೀಮತಿ. ಶ್ಯಾಮಲಾ ರಾಧೇಶ್,  ಸ್ವಾಗತ  ಗೀತೆಯನ್ನು ಹಾಡುತ್ತಿದ್ದಾರೆ  ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯಂರವರು, ಶ್ರಿಧರ್ ರವರ  ಇ-ಪುಸ್ತಕವನ್ನು ಮತ್ತು  ಶ್ರಿ. ಎಮ್. ಎ. ನಾರಾಯಣ ಪ್ರಸಾದ್ ರಚಿಸಿದ, 'ಸುಮ ಸಂಚಯ'  ಪುಸ್ತಕವನ್ನು ಬಿಡುಗಡೆ ಮಾಡಿದರು. ಶ್ರೀಧರ್ ಮತ್ತು ಡಾ. ಗಣೇಶ್ ಉಪಾಧ್ಯರಲ್ಲದೆ,   ಮೈಸೂರು  ಅಸೋಸಿಯೇಶನ್  ಅಧ್ಯಕ್ಷೆ, ಶ್ರೀಮತಿ ಕಮಲಾ, ಹಾಗೂ  ಶ್ರೀಮತಿ ಭಾರತಿ ಪ್ರಸಾದ್ ವೇದಿಕೆಯ ಮೆಲಿದ್ದಾರೆ.                                                                         ಆಹ್ವಾನಿತ ಸಭಿಕರು.. ಡಾ. ನರಹಳ್ಳಿ ದಂಪತಿಗಳು ಗೌರವಿಸಲ್ಪಟ್ಟರು                                                       ಶ್ರೀ ಮತ್ತು ಶ್ರೀಮತಿ ಪ್ರಸಾದ್ ಗೌರವಿಸಲ್ಪಟ್ಟರು                        ಡಾ. ನರಹಳ್ಳಿ, ಶ್ರೀಮತಿ ನರಹಳ್ಳಿದಂಪತಿಗಳ ಜೊತೆಯಲ್ಲಿ ಮೈಸೂರ್  ಅಸೋಸಿಯೇಶನ್ ಸದಸ್ಯರು.   ಶ್ರೀಮತಿ.  ಭಾರತಿ ಪ್ರಸಾದ್,  ಮತ್ತು ಶ್ರೀಮತಿ ಶ್ಯಾಮಲಾ ರಾಧೇಶ್, ಒಟ್ಟಾಗಿ  ದೇವರ  ಕೀರ್ತನೆಯನ್ನು  ಹಾಡುತ್ತಿದ್ದಾರೆ.   ಕುಮಾರಿ. ರವಿ, ಹಾಡಿದ ದೇವರ ಕೀರ್ತನೆ ಶ್ರದ್ಧಾಳುಗಳ ಮನಸ್ಸಿನಲ್ಲಿ ಭಕ್ತಿಯ ಭಾವನೆಯನ್ನು ಮತ್ತಷ್ತು  ಜಾಗೃತಗೊಳಿಸಿತು.    ಎಪ್ರಿಲ್, ೨೮, ೨೦೧೫ ರಂದು,  ರಾಮನವಮಿಯ ಹಬ್ಬದ ದಿನವಾದ್ದರಿಂದ ಗಣಪತಿ ದೇವರ ಮುಂದೆ ಇರಿ