Posts

"ಕನ್ನಡ ರಾಷ್ಟ್ರೀಯ ಭಾಷೆ"- ಸಮಾವೇಶ-ಸಂವಾದ. ಜೂನ್ ೨೧, ೨೦೦೯, ರವಿವಾರ

Image
ಡಾ. ಉಪಾಧ್ಯ ಪರಿಚಯ ಭಾಷಣ                                                          ಡಾ. ಲಿಂಗದೇವರು ಹಳೆಮನೆಯವರ ಜೊತೆ..                ಡಾ. ಲಿಂಗದೇವರು ಹಳೆಮನೆಯವರು ಸಭಿಕರನ್ನು ಸಂಬೋಧಿಸಿ ಮಾತಾಡುತ್ತಿರುವುದು..                                         ಡಾ. ರಹಮತ್ ತರಿಕೆರೆಯವರು ತಮ್ಮ ಭಾಷಣದಲ್ಲಿ..... ಮುಂಬೈನ ಕವಯಿತ್ರಿ ಡಾ. ಸುನೀತಾ ಶೆಟ್ಟಿಯವರು... ಸಭಿಕರಲ್ಲಿ ಹಳೆಮನೆಯವರ ಜೊತೆ, ನಿವೃತ್ತ ನ್ಯಾಯಾಧೀಶ ಶ್ರೀ.ಕೃಷ್ಣ, ಶ್ರೀಮತಿ. ಪೂರ್ಣಿಮಾ ಶ್ರೀಕೃಷ್ಣ ಮತ್ತು ಶ್ರೀಮತಿ. ಶಾರದಮ್ಮ ನಾರಾಯಣಸ್ವಾಮಿ. ವೇದಿಕೆಯಮೇಲೆ, ಶ್ರೀ. ಸೀತಾರಾಂ ..                                                                 ...

ಖ್ಯಾತ ಸಿನಿಮಾಟೋಗ್ರಾಫರ್, ವಿ. ಕೆ. ಮೂರ್ತಿಯವರು ಹಲವಾರು ಪ್ರಖ್ಯಾತ ಚಿತ್ರನಿರ್ಮಾಪಕರು, ನಿರ್ದೇಶಕರು, ಕಲಾವಿದರುಗಳೊಂದಿಗೆ ಕೆಲಸಮಾಡಿದ್ದಾರೆ. ಇವೆಲ್ಲದರ ಬಗ್ಗೆ ಬೆಳಕುಚೆಲ್ಲುವ ಒಂದು ’ಚಿತ್ರಪ್ರದರ್ಶನವನ್ನು ಆಯೋಜಿಸಲಾಗಿತ್ತು !

Image
’(ಮೈಸೂರ್  ಅಸೋಸಿಯೇಷನ್ ಸೌಜನ್ಯದಿಂದ )’ ವಿ. ಕೆ. ಮೂರ್ತಿಯವರು ಚಿತ್ರೀಕರಿಸಿದ ಹಲವಾರು ಹಿಂದಿ-ಚಲನಚಿತ್ರಗಳ ವಿಶೇಷ ಸಂದರ್ಭಗಳನ್ನು ಪ್ರಸ್ತುತಪಡಿಸುವ ’ಚಿತ್ರಪ್ರದರ್ಶನ,’ ಚಿತ್ರ-ರಸಿಕರಿಗೆ ಮುದಕೊಟ್ಟಿತು. ’ಮೈಸೂರ್ ಅಸೋಸಿಯೇಷನ್,’ ಮತ್ತು ಕೆಳಗೆ ನಮೂದಿಸಿದ ಸಂಘ-ಸಂಸ್ಥೆಗಳು ಅವರನ್ನು ಸನ್ಮಾನಿಸಲು ಜಂಟಿಯಾಗಿ ಭಾಗವಹಿಸಿವೆ. ಮೈಸೂರ್ ಅಸೋಸಿಯೇಶನ್ ಜೊತೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ಸಹಕರಿಸಿದ ಸಂಘ ಸಂಸ್ಥೆಗಳು. ಕಾರ್ಯಕ್ರಮ  ಮೊದಲು, ಅಸೋಸಿಯೇಷನ್ ಯುವ ಪ್ರತಿಭೆ, ಪದ್ಮನಾಭ ಶೆಟ್ಟಿಯವರಿಂದ, ’ವಂದೇ ಶಾರದೆ ವೀಣಾಧಾರಿಣಿ ಮಾತಾ,’ ಎಂಬ ಸುಂದರ ಗೀತೆಯೊಂದಿಗೆ ಆರಂಭವಾಯಿತು ! ಮೂರ್ತಿಯವರ ಛಾಯಾಗ್ರಹಣದ ಪಾಲುದಾರರ ಜೊತೆ.... ಗ್ರೆಗೊರಿ ಪೆಕ್, ಮತ್ತು ಮೂರ್ತಿ, ಹಾಗೂ ಗೆಳೆಯ, ಗ್ರೀಸ್ ನಲ್ಲಿ... ’ಮೈಸೂರ್ ಅಸೋಸಿಯೇಷನ್ ” ನ, ಹಿರಿಯ-ಸಮರ್ಥ ಕಾರ್ಯಕರ್ತರುಗಳಲ್ಲೊಬ್ಬರಾದ,  ಶ್ರೀ. ಕೆ. ಮಂಜುನಾಥಯ್ಯನವರು, ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆ ಮಾಡಿದರು. ಮೈಸೂರ್ ಅಸೋಸಿಯೇಷನ್ ನ ಇತಿಹಾಸದ ಬಗೆಗೆ, ಅಧಿಕೃತವಾಗಿ ಮಾತಾಡಬಲ್ಲ ಹಿರಿಯ ಸದಸ್ಯರಲ್ಲಿ, ಮಂಜುನಾಥಯ್ಯನವರು ಮುಂದಿದ್ದಾರೆ.. ವೇದಿಕೆಯ ಮೇಲೆ, ಶ್ರೀಮತಿ.  ಉಮಾ ಪ್ರಭಾಕರ್  ರಾವ್, ಬೆನೆಗಲ್, ಮೂರ್ತಿ, ಮತ್ತು ಮನಮೋಹನ್ ಶೆಟ್ಟಿಯವರು... ಸಭಾಂಗಣದಲ್ಲಿ ಕಾರ್ಯಕ್ರಮವನ್ನು ವೀಕ್ಷಿಸುತ್ತಿರುವವರ...