ದೇಶದ ಸಿರಿ-ಜಾನಪದ ಸಿರಿ ಕಾರ್ಯಕ್ರಮ !

Shri. Taralabalu Jagadguru 1108 Dr. Shivamurti Shivacharya Mahaswamy, delivered  his ANUGRAHA BHASHANA.

"NATIONS WEALTH & FOLK-WEALTH" Program was jointly organised by THE MYSORE ASSOCIATION,  MUMBAI,  N.K.E.S,WADALA, MUMBAI, AND KARNATAKA SANGHA, MUMBAI.

 350 students from the various Institutes of the Taralabalu jagadguru  Education trust, demonstrated the hair raising and mind blowing events,ON, 17TH, SUN, 2017.  NKES Wadala, Mumbai grounds.

AMONG THE GUESTS, MINISTER, SHRI. ANJANEYA WAS PRESENT IN THE EVENING'S ROGRAMME.                               

ಶ್ರೀ. ತರಳಬಾಳು ಜಗದ್ಗುರು, ಬೃಹನ್ ಮಠ ಸಿರಿಗೆರೆ, ಕರ್ನಾಟಕ ತರಳಬಾಳುಕಲಾ ಸಂಘ, ಜಂಟಿಯಾಗಿ ಆಯೋಜಿಸುತ್ತಿರುವ, ದೇಶದ ಸಿರಿ-ಜಾನಪದ ಸಿರಿ  ಕಾರ್ಯಕ್ರಮ !ಈ ಕಾರ್ಯಕ್ರಮವನ್ನು ಜಗದ್ಗುರುಗಳು ನಡೆಸುತ್ತಿರುವ ೩೫೦ ಕ್ಕೂ ಹೆಚ್ಚು ಕಲಾವಿದ ವಿದ್ಯಾರ್ಥಿಗಳಿಂದ (ರಿ) ಅಪರೂಪದ ಜನಪದೋತ್ಸವದ ಹಬ್ಬ೧೭ ನೆಯ, ಡಿಸೆಂಬರ್ ಸಂಜೆ, ೫ ಗಂಟೆಗೆ ರಾಷ್ಟ್ರೀಯ ಕನ್ನಡ ಶಿಕ್ಷಣ ಸಂಸ್ಥೆ, ವಡಾಲದ ಶಾಲಾ ಆವರಣದಲ್ಲಿ ಶ್ರೀ. ೧೧೦೮  ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಸಂಭ್ರಮದಿಂದ ಆಚರಿಸಲಾಯಿತು. 

                                                                                 ಕನ್ನಡ

ಮುಖ್ಯ ಅತಿಥಿಗಳು  :  ಸನ್ಮಾನ್ಯ ಶ್ರೀ. ಸಿದ್ದರಾಮಯ್ಯನವರು  (ಅವರಿಗೆ ಬರಲಾಗಲಿಲ್ಲ) ಸಚಿವ  ಶ್ರೀ. ಆಂಜನೇಯ ರವರು ಉಪಸ್ಥಿತರಿದ್ದರು.          

Link for Swamiji's entrance to the pandal :

 https://photos.app.goo.gl/oxhMNvWxHJO5NAml1s :

Swmiji's talk 1 : 

https://photos.app.goo.gl/0gPMQRomb6s2Fo8X2
Swamiji's talk 2 :            
https://photos.app.goo.gl/AfiID9m5rBvZ5URs2
ಜಗದ್ಗುರುಗಳು ದೀಪ ಪ್ರಜ್ವಲನ ಮಾಡುವ ಮೂಲಕ ಸಮಾರಂಭಕ್ಕೆ ವಿಧ್ಯುಕ್ತವಾಗಿ                                           ಚಾಲನೆ ನೀಡಿದರು. 

                      ಇತರ ಗಣ್ಯರು ದೀಪಪ್ರಜ್ವಲನ ಕಾರ್ಯದಲ್ಲಿ  

 ವೇದಿಕೆಯಮೇಲೆ ಸ್ವಾಮಿಗಳ ಜೊತೆಯಲ್ಲಿ ಶ್ರೀ ಕಪ್ಪಣ್ಣನವರು, ಶ್ರೀಮತಿ. ಕಮಲಾ ಕಾಂತರಾಜ್,  

                                           ಪಾರ್ಥಸಾರಥಿ  ಮೊದಲಾದವರು                                                               ಮೈಸೂರು ಅಸೋಸಿಯೇಷನ್ ಮುಂಬಯಿನ ಅಧಿಕಾರಿಗಳು ಮತ್ತು ಇನ್ನಿತರ ಗಣ್ಯರು  





                                  ಕಾರ್ಯಕ್ರಮದ ಕೊನೆಯಲ್ಲಿ ಸಭಿಕರು ಸ್ಪಂದಿಸಿದ ರೀತಿ 

೧೬ ನೇ ಶನಿವಾರ  ಡಿಸೆಂಬರ್ ೨೦೧೭ ರಂದು,  ಮೈಸೂರ್ ಅಸೋಸಿಯೇಷನ್ ನ ಮೊದಲನೇ ಮಹಡಿಯಲ್ಲಿರುವ 'ಕಿರು ಸಭಾಗೃಹ' ದಲ್ಲಿ  ಶ್ರೀ ಜಗದ್ಗುರುಗಳ ಜೊತೆ 'ಪ್ರೆಸ್ ಸಂವಾದ ಕಾರ್ಯಕ್ರಮ'  ಏರ್ಪಡಿಸಲಾಗಿತ್ತು :

www.karnatakamalla.com/imageview_13551_15796_4_137_19-12-2017_i_1_sf.html

 ವಿದುಷಿ ಪಾವನಿ ಕಾಶಿನಾಥ್ ಮತ್ತು ತಂಡದವರಿಂದ ಹಾಡುಗಾರಿಕೆ  :

                                                  ೧೭, ಡಿಸೆಂಬರ್, ೨೦೧೭ ರವಿವಾರ  bಬೆಳಿಗ್ಯೆ ೧೧ ಗಂಟೆಗೆ                                                    ಮೈಸೂರು ಅಸೋಸಿಯೇಷನ್ ಮಿನಿ ಸಭಾಗೃಹದಲ್ಲಿ 

                                                                                                 

                           ಜೋಶಿಯವರು ವೇದಿಕೆಯ ಮೇಲಿನ ಕಲಾವಿದರನ್ನು ಸ್ವಾಗತಿಸುತ್ತಿರುವುದು

                                                    ವಿದುಷಿ ಶ್ಯಾಮಲಾ ಕಾರ್ಯಕ್ರಮ  ಪರಿಚಾಲಕಿ


ವಿದುಷಿ, ಪಾವನಿಯವರು ಹಾಡಿದ ಹಾಡುಗಳು :

೧, ಬ್ರಹ್ಮಾನಂದಂ ಪರಮ ಸುಖದಾಂ ಕೇವಲಂ ಜ್ಞಾನ ಮಾರ್ಗಂಜಯದೇವ ಜಯದೇವ ಶ್ರೀ ಗಣಪತಿ ರಾಯ ಜಯಕಾರಕ ಭಯ ಹಾರಕ

೨. ಜಗನ್ಮೋಹನನೇ ಕೃಷ್ಣಾ ಕೃಷ್ಣಾ ಜಗವಂ ಪಾಲಿಪೆನೇ  (ಪುರಂದರ ದಾಸರ ಕೀರ್ತನೆ)

೩. ಕಾವ ದೈವ ನೀನಲ್ಲದೆ ಜಗಕೆ ಇನ್ಯಾವ ದೈವವು (ಪುರಂದರ ದಾಸರ ಕೀರ್ತನೆ)

೪. ಎಲ್ಲಿರುವನೋ ರಂಗ ಎಂಬ ಸಂಶಯ ಬೇಡ ಎಲ್ಲಿ ಭಕ್ತರು (ಕನಕ ದಾಸರ ಕೃತಿ)

೫. ಭಾವಯಾಮಿ ಗೋಪಾಲ ಬಾಲಂ , ಮನಸೇವಿತಂ ತತ್ಪರಮ್ ಚಿಮತಿರು ವೆಂಕಟಾಚಲಂ

೬. ಇನ್ನೂ  ಡಯಬಾರದೇ ದಾಸನಾಮೇಲೆ ಪನ್ನಗ ಶಯನ ಪರಮಪುರುಷ ಹರಿಯೇ (ಪುರಂದರ ದಾಸರ ಕೀರ್ತನೆ)

೭. ಮಾಧವ ಮಾನವ ದೇವಾ ಕೃಷ್ಣಾ ಯಾದವ ಕೃಷ್ಣಾ ಯದುಕುಲ ಕೃಷ್ಣಾ

೮. ಕಂಡೆನಾ ಗೋವಿಂದನಾ ಶ್ರೀಕೃಷ್ಣನ ಪುಂಡರೀಕಾಕ್ಷನ (ಪುರಂದರ ದಾಸರ ಕೀರ್ತನೆ)

೯. ಕೊಳನ ದನಿಗೆ ಸರ್ಪ ತಲೆದೂಗಿಡೋದೇನು ಆಡಿದೊಡೇನು, ಹಾಡಿದೊಡೇನು ತನ್ನಳ್ಳುಲ್ಲ  ಗುಣವ ಬಿಡದಂತ ಚೆನ್ನ ಮಲ್ಲಿಕಾರ್ಜುನಾ -ಅಕ್ಕ ಮಹಾದೇವಿ

೧೦. ಯಾವ್ಯಾಮೋಹನ ಮುರುಳಿಕರೆಯಿದು ದೂರತೀರಕೆ ನಿನ್ನನು - ಡಾ ಗೋಪಾಲಕೃಷ್ಣ ಅಡಿಗ

೧೧, ಸಾಕು ಮೌನದಭಾಷೆ  ನನ್ನೆದೆಯ ಕವನವೇ ತೋರಿಬಿಡು ನಿನ್ನತನ ಎದೆಯಿಂದ ಎದೆಗೆ -ಪೂರ್ಣಿಮಾ

೧೨. ಮುಚ್ಚುಮರೆಯಿಲ್ಲದೆ ಬಿಚ್ಚಿಡಿವೆ ನಿನಮುಂದೆ ಓ ಗುರುವೇ ಅಂತರಾತ್ಮ ನನ್ನ ಮನದಾಳಕ್ಕೆ  ಇಳಿದುದೆ ಚೆನ್ನ-ರಾಷ್ಟ್ರ ಕವಿ. ಕುವೆಂಪು.

 ೧೩. ವೈಷ್ಣವಜನತೋ 


ಕಾರ್ಯಕ್ರಮದ ನಂತರ ಪಾವನಿ ಕಾಶೀನಾಥ್  ರ ಜೊತೆಯಲ್ಲಿ ಅಸೋಸಿಯೇಷನ್ ನ ಅಧ್ಯಕ್ಷೆ, ಶ್ರೀಮತಿ ಕಮಲಾ ಕಾಂತರಾಜ್ ಮತ್ತು  ಸದಸ್ಯರು










Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !