ಮೈಸೂರ್ ಅಸೋಸಿಯೇನ್ ಮುಂಬೈ ಹಾಗೂ ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು, ಅರ್ಪಿಸುವ ಕಾರ್ಯಕ್ರಮ !

ಮೈಸೂರ್ ಅಸೋಸಿಯೇನ್ ಮುಂಬೈನ ಲಲಿತ ಕಲಾ ಅಕ್ಯಾಡೆಮಿ ಕಲಾವಿದರು ಅರ್ಪಿಸುತ್ತಿರುವ ಕನ್ನಡ ನಾಟಕ,
                                                         
                                                                   'ಬೆಳ್ಳಿ ಬೈಲು'

ಶುಕ್ರವಾರ, ೨೪ , ಮೇ, ೨೦೧೩  ಸಂಜೆ ೬-೩೦  ಕ್ಕೆ ಇದನ್ನು ಬರೆದು ಆಡಿಸಿದವರು, ಡಾ. ಬಿ. ಆರ್. ಮಂಜುನಾಥ್


                                      ಎರಡನೆಯ ದಿನ, ೨೫ ಮೇ, ೨೦೧೩ ರಂದು ಶನಿವಾರ ಸಂಜೆ,

                                                         ಮೆರವಣಿಗೆ ೬ ರಿಂದ ೭ ಗಂಟೆಗೆ

ಭಾವುದಾಜಿ ರಸ್ತೆ, ಮಹೇಶ್ವರಿ ಉದ್ಯಾನ್, ಭಂಡಾರ್ ಕರ್ ರಸ್ತೆ, ಶಂಕರ ಮಠ, ವಾಪಸ್ ಮೈಸೂರ್ ಅಸೋಸಿಯೇಶನ್

ಭಾಗವಹಿಸಿದ ತಂಡಗಳು :

* ಚೌಡಿಕೆ ಪದ, ರಾಧಾಬಾಯಿ ಮತ್ತು ಸಂಗಡಿಗರು. ಬೆಳಗಾಮ್ ಜಿಲ್ಲೆ.

* ಪೂಜಾ ಕುಣಿತ, ಶ್ರೀ. ಬಿ. ಕೆ. ಸ್ವಾಮಿ ಸಂಗಡಿಗರು, ಮಂಡ್ಯ ಜಿಲ್ಲೆ.

* ಕಂಸಾಳೆ ಕುಣಿತ, ಶ್ರೀ. ಮಹದೇವಮೂರ್ತಿ ಮತ್ತು ಸಂಗಡಿಗರು, ಬೆಂಗಳೂರು

* ಜಡೆ ಕೋಲಾಟ, ಶ್ರೀ. ಹಾಲಪ್ಪ ಮತ್ತು ಸಂಗಡಿಗರು, ದಾವಣಗೆರೆ ಜಿಲ್ಲೆ

* ಹಾಲಕ್ಕಿ ಸುಗ್ಗಿ ಕುಣಿತ, ಶ್ರೀ. ಗಣಪು ಬಡವ ಗೌಡ ಮತ್ತು ಸಂಗಡಿಗರು, ಉತ್ತರ ಕನ್ನಡ ಜಿಲ್ಲೆ,

* ಗೌಳಿಗರ ರಣಮಾಲ್ ಕುಣಿತ, ಶ್ರೀಮತಿ ವಿಕ್ಟೋರಿಯ ಮತ್ತು ಸಂಗಡಿಗರು, ಉತ್ತರ ಕನ್ನಡ ಜಿಲ್ಲೆ.

* ಗೀಗೀ ಪದ, ಶ್ರೀಮತಿ ಯಲ್ಲವ್ವ ಬಿ. ಮಾದರ ಮತ್ತು ಸಂಗಡಿಗರು ಬೆಳಗಾವಿ ಜಿಲ್ಲೆ.

೬-೩೦ ಕ್ಕೆ ಮೈಸೂರ್  ಅಸೋಸಿಯೇನ್  ಸಭಾಂಗಣದಲ್ಲಿ ಉದ್ಘಾಟನಾ ಸಮಾರಂಭ, ಶನಿವಾರ, ಮೆರವಣಿಗೆಯ ಬಳಿಕ,


-ಡಾ.  ಬಾನಂದೂರು ಕೆಂಪಯ್ಯ (ಅಧ್ಯಕ್ಷರು, ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು) ಉದ್ಘಾಟಿಸಿದರು. 

-ಶ್ರಿ. ಸಿ. ರಾಜಗೋಪಾಲ್, ನಿವೃತ್ತ ನಿರ್ದೇಶಕರು, ಆಕಾಶವಾಣಿ ಮುಂಬೈ, ಅತಿಥಿ. 

-ಶ್ರಿ. ಜಿ. ಎನ್. ಪರಡ್ಡಿ, ರೆಜಿಸ್ಟ್ರಾರ್, ಕನ್ನಡ ಜಾನಪದ ಅಕ್ಯಾಡೆಮಿ ಬೆಂಗಳೂರು, ಅತಿಥಿ, 

-ಶ್ರಿ. ಕೆ. ಮಂಜುನಾಥಯ್ಯನವರು, ಮೈಸೂರ್ ಅಸೋಸಿಯೇಶನ್, ಪ್ರಮುಖ ಕಾರ್ಯಕರ್ತರು, ಅತಿಥಿ, 

ಮೆರವಣಿಗೆಯಲ್ಲಿ ಪಾಲ್ಗೊಂಡ ತಂಡಗಳೇ ಸಭಾಂಗಣದಲ್ಲಿ ತಮ್ಮ ಪ್ರತಿಭಾ ಪ್ರದರ್ಶನಗಳನ್ನು ತೋರಿಸಿ ಮುಂಬೈನ ಕಲಾ ರಸಿಕರಿಗೆ ಪ್ರಿಯರಾದರು. 

ಕೊಂಡಿಗಳು ದಯಮಾಡಿ ಜಗ್ಗಿ : 

(೨೪ -೦೫ -೨೦೧೩)

[[https://plus.google.com/photos/117225798684059542608/albums/5881714713566951745]]    

(೨೫ -೦೫ -೨೦೧೩)

[[https://plus.google.com/photos/117225798684059542608/albums/5882162418805204433]]


Comments

Popular posts from this blog

"The Kannada division of Mumbai university", is celebrating 45th year !

98th, Foundation day of The Mysore Association celebrated on 4th, March, 2023 !

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !