’ಅನೇಕ ತಂಡ ಬೆಂಗಳೂರು, ಕಲಾವಿದರು,’ ಅರ್ಪಿಸಿದ, ಅಂಬೆ-ಅಂಬಿಕೆ ನಾಟಕ !

ಮುಂಬೈನ ಮಾಟುಂಗಾ ಉಪನಗರದಲ್ಲಿರುವ, ’ಮೈಸೂರ್ ಅಸೋಸಿಯೇಷನ್ ನ ಭವ್ಯ, ಸುಸಜ್ಜಿತ, ವಾತಾನುಕೂಲ ರಂಗಮಂದಿರದಲ್ಲಿ, ಅಸೋಸಿಯೇಷನ್ ನ ವತಿಯಿಂದ, ನಡೆದ ನಾಟಕೋತ್ಸವದಲ್ಲಿ, " ಅನೇಕ ತಂಡ  ಬೆಂಗಳೂರು  ಕಲಾವಿದರು’  ಅಭಿನಯಿಸಿದ, ಅಂಬೆ-ಅಂಬಿಕೆ ನಾಟಕ, ಸನ್, ೨೦೧೦ ರ, ಡಿಸೆಂಬರ್, ೪  ನೆ ತಾರೀಖಿನಂದು, ಪ್ರದರ್ಶಿಸಲ್ಪಟ್ಟತು. ಇದರಲ್ಲಿ ಜನಪ್ರಿಯ  ಟೆಲಿವಿಶನ್ ಧಾರಾವಾಹಿ ಕಲಾವಿದೆ, ’ಉಷಾ ಭಂಡಾರಿ’ಯವರು, ಅಂಬೆಯ ಪಾತ್ರವನ್ನು ಸಮರ್ಥವಾಗಿ ಅಭಿನಯಿಸಿದರು. ಕೆಳಗಿನ ಚಿತ್ರದಲ್ಲಿ ಸಹ-ಕಲಾವಿದರ ಜೊತೆಯಲ್ಲಿ”ಉಷಾ ಭಂಡಾರಿ’ಯವರನ್ನು ಕಾಣಬಹುದು.
                    Ambe and Acharya Bhishma,  while engaging in a big  dialogue   among themselves...
                                                 'ಆಚಾರ್ಯ ಭೀಷ್ಮರು, ಶಪಥಮಾಡುತ್ತಿರುವುದು.   
                                                                    ಉದ್ವಿಜ್ಞಳಾಗಿರುವ,  ’ಅಂಬೆ’
                                                           ’ಅಂಬೆ ಮತ್ತು  ಅಂಬಿಕೆ-ಅಕ್ಕ-ತಂಗಿಯರು.
ಡಿಸೆಂಬರ್ ೫ ನೇ ತಾರೀಖಿನ ಸಾಯಂಕಾಲ, ೭ ಗಂಟೆಗೆ,  ಅಸೋಸಿಯೇಷನ್ ನ ಸಭಾಂಗಣದಲ್ಲಿ,  ಮಸ್ತಕಾಭಿಷೇಕ  ರಿಹರ್ಸಲ್ಲು’  ಯೆಂಬ ಸುಂದರವಾದ ಹಾಗೂ ಮನೋಜ್ಞವಾದ ನಾಟಕ ಅಭಿನಯಿಸಲ್ಪಟ್ಟಿತು. ಶ್ರೀ ಸುರೇಶ್ ಆನಗಳ್ಳಿಯವರ ಸಮರ್ಥ ನಿರ್ದೇಶನ, ಹಾಗೂ ಕಲಾವಿದರ ಅತ್ಯುತ್ತಮ ಅಭಿನಯದಿಂದ  ನಾಟಕ ಸುಂದರವಾಗಿ ಮೂಡಿಬಂತು.














 











                           ..
















                                 ಶ್ರೀ. ಕೆ. ಮಂಜುನಾಥಯ್ಯರವರು,  ನಾಟಕದ ತಂಡವನ್ನು ಅಭಿನಂದಿಸುತ್ತಿದ್ದಾರೆ.
   

Comments

Popular posts from this blog

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !