ಭುವನದ ಭಾಗ್ಯವೆಂದು ಕರೆದು, ಕೊಂಡಾಡಿದ ಮುಂಬಯಿ ಕನ್ನಡಿಗರು !

ಶತಾವಧಾನಿ ಡಾ. ಆರ್. ಗಣೇಶರ ವಿದ್ವತ್ಪೂರ್ಣ ಉಪನ್ಯಾಸವನ್ನು ನೋಡಿ ಆಲಿಸಿದ  ಮುಂಬಯಿನ ಕನ್ನಡಿಗರು ಉದ್ಗರಿಸಿದ್ದು ಹೀಗೆ  !


ನಾವೆಲ್ಲಾ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ರೂವಾರಿ ಡಾ. ಜಿ. ಏನ್. ಉಪಾಧ್ಯ ಮತ್ತು ಸಕ್ರಿಯ ನಗುಮುಖದ ಕಾರ್ಯಕರ್ತ/ತೆಯರ ಮತ್ತು ಮಿತ್ರವೃಂದ ಮುಲುಂಡ್ ರವರ ಸಹಭಾಗಿತ್ವದ  ಪಾಲುಗಾರಿಕೆಯಲ್ಲಿ ಉಪನ್ಯಾಸದ ಸವಿಯನ್ನು ಕಂಡುಕೊಳ್ಳುತ್ತಿದ್ದೇವೆ. 

                            


                       ವಿಡಿಯೋ ಕೊಂಡಿ  :  https://youtu.be/m4nsLrgxWsc?si=OiiRjrOiHJ_cy21t



Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !

Shri Subraya chokkadi, spoke at the kannada division of Mumbai university Kalina campus, Mumbai !