Posts

Showing posts from 2013

NAYE, Award winning Kashmiri Theatre Play, enacted at The Mysore Association hall, Mumbai !

Gandhi Global Family, New Delhi,  presented the above drama, on 4th, August, 2013, at 6-30 pm. in the Association hall, in front of August gathering. It was directed by 'Dr. Aziz Hajini, Wahab Dramatic Club, Srinagar' (J&K) Link :  https://plus.google.com/photos/117225798684059542608/albums/5908486820502135905 ಮುಂಬೈ   ನಗರದ   ವೈದ್ಯೆ ,  ಸಮಾಜಸೇವಕಿ ,  ಮಹಾರಾಷ್ಟ್ರ   ಸರಕಾರದ    ಮಾಜಿ   ಸಮಾಜ   ಕಲ್ಯಾಣ   ಸಚಿವೆ ,  ದಿವಂಗತ ,  ಡಾ  .  ಲಲಿತಾ   ರಾವ್   ರವರಿಗೆ   ಶ್ರದ್ಧಾಂಜಲಿ. (13-03-1920-28-07-2013) ಮುಂಬೈ   ನಗರದ   ಹಿರಿಯ   ವೈದ್ಯೆ ,  ಸಾಮಾಜಿಕ   ಕಾರ್ಯಕರ್ತೆ ,  ಮಹಾನ್   ಸಂಘಟಕಿ ,  ಸಾರ್ವಜನಿಕ   ಸೇವೆಯನ್ನು   ತನು ,  ಮನ   ಧನಗಳಿಂದ   ತಮ್ಮ   ಜೀವನದ   ಧ್ಯೇಯವೆಂದು   ಪರಿಗಣಿಸಿ    ಜೀವನದ   ಬಹುಮುಲ್ಯ   ಸಮಯವನ್ನು   ಅದಕ್ಕಾಗಿಯೇ   ಮುಡಿಪಾಗಿಟ್ಟ   ದಿಟ್ಟ   ಮಹಿಳೆ . ದಕ್ಷಿಣ   ಕನ್ನಡದ   ಮಂಗಳೂರಿನ   ಹತ್ತಿರದ  ' ಇನ್ನ'   ಎಂಬ   ಚಿಕ್ಕ   ಗ್ರಾಮದಿಂದ ,  ತಮ್ಮ  17  ವಯಸ್ಸಿನ   ಚಿಕ್ಕ   ಪ್ರಾಯದಲ್ಲೇ   ಮುಂಬೈಗೆ ಪಾದಾರ್ಪಣೆಮಾಡಿದ   ಲಲಿತಾರಾವ್ ,  ಅವರ    ತಂದೆ ಯವರ   ಹೆಸರು ,  ಆಯುರ್ವೇದಾಚಾರ್ಯ ,  ಶ್ರೀ . ಎಂ . ವಿ . ಶಾಸ್ತ್ರಿಯವರು .  ಲ ಲೀತಾ ರವರು    ಮದ

ಮೈಸೂರ್ ಅಸೋಸಿಯೇನ್ ಮುಂಬೈ ಹಾಗೂ ಕರ್ನಾಟಕ ಜಾನಪದ ಅಕ್ಯಾಡೆಮಿ ಬೆಂಗಳೂರು, ಅರ್ಪಿಸುವ ಕಾರ್ಯಕ್ರಮ !

ಮೈಸೂರ್ ಅಸೋಸಿಯೇನ್ ಮುಂಬೈನ ಲಲಿತ ಕಲಾ ಅಕ್ಯಾಡೆಮಿ ಕಲಾವಿದರು ಅರ್ಪಿಸುತ್ತಿರುವ ಕನ್ನಡ ನಾಟಕ,                                                                                                                              'ಬೆಳ್ಳಿ ಬೈಲು ' ಶುಕ್ರವಾರ, ೨೪ , ಮೇ, ೨೦೧೩  ಸಂಜೆ ೬-೩೦  ಕ್ಕೆ ಇದನ್ನು ಬರೆದು ಆಡಿಸಿದವರು, ಡಾ. ಬಿ. ಆರ್. ಮಂಜುನಾಥ್                                       ಎರಡನೆಯ ದಿನ, ೨೫ ಮೇ, ೨೦೧೩ ರಂದು ಶನಿವಾರ ಸಂಜೆ,                                                          ಮೆರವಣಿಗೆ ೬ ರಿಂದ ೭ ಗಂಟೆಗೆ ಭಾವುದಾಜಿ ರಸ್ತೆ, ಮಹೇಶ್ವರಿ ಉದ್ಯಾನ್, ಭಂಡಾರ್ ಕರ್ ರಸ್ತೆ, ಶಂಕರ ಮಠ, ವಾಪಸ್ ಮೈಸೂರ್ ಅಸೋಸಿಯೇಶನ್ ಭಾಗವಹಿಸಿದ ತಂಡಗಳು : * ಚೌಡಿಕೆ ಪದ, ರಾಧಾಬಾಯಿ ಮತ್ತು ಸಂಗಡಿಗರು. ಬೆಳಗಾಮ್ ಜಿಲ್ಲೆ. * ಪೂಜಾ ಕುಣಿತ, ಶ್ರೀ. ಬಿ. ಕೆ. ಸ್ವಾಮಿ ಸಂಗಡಿಗರು, ಮಂಡ್ಯ ಜಿಲ್ಲೆ. * ಕಂಸಾಳೆ ಕುಣಿತ, ಶ್ರೀ. ಮಹದೇವಮೂರ್ತಿ ಮತ್ತು   ಸಂಗಡಿಗರು , ಬೆಂಗಳೂರು * ಜಡೆ ಕೋಲಾಟ, ಶ್ರೀ. ಹಾಲಪ್ಪ ಮತ್ತು ಸಂಗಡಿಗರು, ದಾವಣಗೆರೆ ಜಿಲ್ಲೆ * ಹಾಲಕ್ಕಿ ಸುಗ್ಗಿ ಕುಣಿತ, ಶ್ರೀ. ಗಣಪು ಬಡವ ಗೌಡ ಮತ್ತು ಸಂಗಡಿಗರು,  ಉತ್ತರ   ಕನ್ನಡ   ಜಿಲ್ಲೆ , * ಗೌಳಿಗರ ರಣಮಾಲ್ ಕುಣಿತ, ಶ್ರೀಮತಿ ವಿಕ್ಟೋರಿಯ ಮತ್ತು ಸಂಗಡಿಗರು,  ಉತ್ತರ   ಕನ್ನಡ   ಜ

Rajni visits Mumbai ; we met her on Sat, 18th, May, 2013

Image
ಲಿಂಕ್ ಹಿಡಿದು ಜಗ್ಗಿ : https://plus.google.com/ photos/117225798684059542608/ albums/5879336270158205937? authkey=CKeSmYfMvLGjGg

ಸನ್. 2013 ರ ಸಾಲಿನ 'ಅಕ್ಷಯ ತೃತಿಯ' ಮುಂಬೈನ ಮೈಸೂರ್ ಅಸೋಸಿಯೇಷನ್ ನಲ್ಲಿ ನೆರವೇರಿತು !

Image
   ’ಅಕ್ಷರ ತೃತಿಯ’, ದ ಶುಭ ಸಂದರ್ಭದಲ್ಲಿ (13-05-2013) ಅಸೋಸಿಯೇಷನ್ ನ ಸದಸ್ಯರು ಹೆಚ್ಚು ಸಂಖ್ಯೆಯಲ್ಲಿ ಬಂದು ಪಾಲ್ಗೊಂಡರು. ಈ ಬಾರಿ ಹೋಮ, ಅಸೋಸಿಯೇಶನ್ ಒಳ ಭಾಗದಲ್ಲಿ ಅಂದರೆ ಈಗಿರುವ ಗಣಪತಿ ಮೂರ್ತಿಯ ಎದುರಿಗೆ ನೆರವೇರಿತು.  ಡಾ.ಮಂಜುನಾಥ್ ಮತ್ತು ಕೆ.ಮಂಜುನಾಥಯ್ಯ,ಮಂಜು ದೇವಾಡಿಗ, ಭವಾನಿ, ನೀಲಕಂಠ ಮೇಡರ್, ಗಣಪತಿ ಶಂಕರಲಿಂಗ ಮೊದಲಾದವರು ಬಂದಿದ್ದರು.                                             Smt/Shri. Ranganath performed the pooja Smt/Shri. Ranganath performed the pooja Shri. Hanuman shastrigalu Dr. B.R.M and Shri. Manju and ... Lady devotees Mangalarathi...

ಮುಂಬೈನ ಮೈಸೂರ್ ಅಸೋಸಿಯೇಷನ್ ಒಳಗೆ, ಎಚ್ಚೆಸ್ವಿಯವರು.......

Image
                         Murthy was the center of attraction. Mumbai kannadigas, just love, HSV ! ಏಪ್ರಿಲ್, ೧೯, ೨೦೧೩ ರ  ರಾಮನವಮಿಯ ಪಾವನದಿನದಂದು ಮೈಸೂರ್ ಅಸೋಸಿಯೇಷನ್ ಮುಂಬಯಿನಲ್ಲಿ "ಹನುಮ ಧ್ಯಾನದ ಹರಿಕಥಾ ಕಾರ್ಯಕ್ರಮ" ವನ್ನು ಶ್ರೀಮತಿ. ವೀಣಾ ನಾಗರಾಜ್ ನಡೆಸಿಕೊಟ್ಟರು. ವೀಣಾ ನಾಗರಾಜ್ ಅವರು ಸಂಸ್ಕೃತ ವಿದ್ವಾಂಸರು ಹಾಗೂ ಕರ್ನಾಟಕ ಸಂಗೀತದಲ್ಲೂ ಪ್ರವೀಣರು. ಅವರ ಪತಿ, ಡಾ. ನಾಗರಾಜ್ ಮುಂಬಯಿ ಐ. ಐ. ಟಿ. ಇನ್ ಸ್ಟಿಟ್ಯೂಟ್ ನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಸಾಮಾನ್ಯವಾಗಿ  ನಾವೆಲ್ಲಾ ಅಸೋಸಿಯೇಷನ್ ನ ಸದಸ್ಯರು, ಶ್ರೀರಾಮ ಭಜನೆಯನ್ನು ಮಾಡುತ್ತಿದ್ದೆವು.  ಆದರೆ ಈ ಬಾರಿ ವೀಣಾರವರು ಆಗಮಿಸಿ, "ಹನುಮಧ್ಯಾನ ಹರಿಕಥಾಮೃತದ  ಅಮೃತಪಾನ ಮಾಡಿಸಿ ನಮ್ಮನ್ನೆಲ್ಲಾ ಕೃತಾರ್ಥರನ್ನಾಗಿಸಿದರು".  ಅವರಿಗೆ ಮೈಸೂರು ಅಸೋಸಿಯೇಶನ್ನು ಅಭಿನಂದಿಸುತ್ತಿದೆ.  Nesaru of May, 2013 has reported this event :           The Link :    https://mysoreassociation.in/.../files/Nes-May-2013-F.pdf Edit or delete this

ಸನ್ ೨೦೧೩ ರ ಜನವರಿ ೧೯-೨೦ ರಂದು ಮುಂಬೈವಿಶ್ವವಿದ್ಯಾಲಯದ ಕನ್ನಡ ವಿಭಾಗ, ಹಾಗೂ 'ಮೈಸೂರ್ ಅಸೋಸಿಯೇಷನ್ ಮುಂಬೈ ಸಂಸ್ಥೆಗಳ ಜಂಟಿ ಸಹಭಾಗಿತ್ವ' ದಲ್ಲಿ ಆಯೋಜಿಸಲಾಗಿದ್ದ, 'ಮೈಸೂರ್ ಅಸೋಸಿಯೇಷನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ' !

Image
                        ದತ್ತಿ ಉಪನ್ಯಾಸಮಾಲಿಕೆಯ ಪ್ರಮುಖ ಉಪನ್ಯಾಸಕರಾಗಿ ಡಾ. ಎಚ್. ಎಸ್. ವಿ ಯವರು ಹಾಜರಿದ್ದರು.                             ಮೊದಲನೆಯ ದಿನ ಎಂದರೆ, ೧೯, ಜನವರಿ, ೨೦೧೩ ರಂದು,   12 ಗಂಟೆಗೆ                                                                                                               ಡಾ. ಎಚ್. ಎಸ್. ವೆಂಕಟೇಶ ಮೂರ್ತಿಯವ ರು,                  'ಮೈಸೂರು ಅಸೋಸಿಯೇಶನ್ ಬಂಗಾರದ ಹಬ್ಬದ ದತ್ತಿ ಉಪನ್ಯಾಸ' ಮಾಲಿಕೆಯಲ್ಲಿ  :                                                   ' ನಾನು ಮತ್ತು ನನ್ನ ಸಮಕಾಲೀನರು'            ಎಂಬ    ವಿಷಯವಾಗಿ ಭಾಷಣಮಾಡಿದರು. ಮೊದಲು ಸಂಸ್ಥೆಯ ಪ್ರಮುಖ ಸಂಘಟಕರಲ್ಲೊಬ್ಬರಾದ  ಡಾ. ಬಿ.  ಆರ್. ಮಂಜುನಾಥ್ ರವರು, ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪನವರ   'ಕ್ಷಣ ಕ್ಷಣಕ್ಕೂ ನಮ್ಮ  ಹಮ್ಮನರೆಯುವ ಲೋಕತಂತ್ರಗಳೇ ನಮೋ ನಮೋ' ಎಂಬ ಅರ್ಥಪೂರ್ಣವಾದ  'ಪ್ರಾರ್ಥನಾ ಗೀತೆ' ಯನ್ನು ಹಾಡಿ,  ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕ್ಷಣ ಕ್ಷಣಕ್ಕೂ ನಮ್ಮ  ಹಮ್ಮನರೆಯುವ ಲೋಕತಂತ್ರಗಳೇ ನಮೋ ನಮೋ ಎನ್ನಲ್ಪತೆಯನು  ತೋರುತ ಮೆರೆಯುವ  ಬೆಳೆವ ತೇಜಗಳೇ  ನಮೋ ನಮೋ   ಬೆಳಕಿನ ಬೆಲೆಯನ್ನೆತ್ತಿ  ತೋರುವೊಲು  ಕವಿವ  ಕತ್ತಲೆಗೆ  ನಮೋ ನಮೋ  ಶೋಕ  ತಾಪ ಭಯ ತಲ್ಲಣದಲ್ಲಿಯೂ  ಗೆಲ್ಲುವ ಸಹ