Posts

Showing posts from January, 2024

ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .

Image
ಬಿ. ಎಂ. ಶ್ರೀ. ಪ್ರತಿಷ್ಠಾನ, ಎಂ. ವಿ. ಸೀ. ಸ್ನಾತಕೋತ್ತರ ಸಂಶೋಧನಾ ಕೇಂದ್ರ. ನರಸಿಂಹರಾಜ ಕಾಲೋನಿ, ಬೆಂಗಳೂರು .  ಶ್ರೀ. ಬಿ. ಎಸ್. ಗೋಪಾಲರಾವ್, ಮತ್ತು ಶ್ರೀಮತಿ. ವೇದವತಿ ಬಾಯಿ, ದತ್ತಿ ಕಾರ್ಯಕ್ರಮ,  ತಾ. ೧೩, ಜನವರಿ, ೨೦೨೪ ರ ಸಾಯಂಕಾಲ ೫ ಗಂಟೆಗೆ  ಶ್ರೀಮತಿ. ಡಾ. ಶ್ಯಾಮಲಾ ಪ್ರಕಾಶ್, ಗಾಯಕಿ, ಉಪನ್ಯಾಸಕಿ, ಮತ್ತು ಲೇಖಕಿ,  ಮತ್ತು  ವ್ಯಾಖ್ಯಾನ , ವಿದ್ವಾನ್ ಸಿ. ಆರ್. ಸುಬ್ಬಣ್ಣ, ಶಾಸ್ತ್ರಜ್ಞರು ಹಾಗೂ ವಾಗ್ಮಿಗಳಿಂದ,    ವಿಷಯ :  ' ಕ ರ್ಣಭೇದನ'  ಡಾ ಶ್ರೀಮತಿ, ಶ್ಯಾಮಲಾ ಪ್ರಕಾಶ್, ಹಾಗೂ  ಉಪನ್ಯಾಸಕಿ, ಮತ್ತು ಲೇಖಕಿ,  ಮತ್ತು  ವ್ಯಾಖ್ಯಾನಕರ್ತೆ, ವಿದ್ವಾನ್ ಸಿ. ಆರ್. ಸುಬ್ಬಣ್ಣ,  ಶಾಸ್ತ್ರಜ್ಞ, ಹಾಗೂ ವಾಗ್ಮಿಯವರಿಂದ. ನಿಂತಿರುವವರು : (ಎಡದಿಂದ ಬಲಕ್ಕೆ ): ಶ್ರೀಮತಿ. ಉಷಾ ಶ್ರೀಧರ್, (ಯೋಗ ಶಿಕ್ಷಕಿ) ಡಾ. ಶ್ಯಾಮಲಾ ಪ್ರಕಾಶ್, ಶ್ರೀ. ಶ್ರೀಧರ್ ಕೇಂದ್ರ ರಕ್ಷಣಾ ಪಡೆಯ ವಿಶ್ರಾಂತ  ಅಧಿಕಾರಿ, ಶ್ರೀ ವಿದ್ವಾನ್, ಸಿ. ಆರ್. ಸುಬ್ಬಣ್ಣ