Posts

Showing posts from January, 2016

ಡಾ. ಬಿ.ಆರ್.ಮಂಜುನಾಥರ ಗೀತೆಗಳು :

Image
ಡಾ. ಬಿ.ಆರ್.ಮಂಜುನಾಥರ ಗೀತೆಗಳು :   [http://www.sobagu.in/%E0%B2%A1%E0%B2%BE-%E0%B2%AC%E0%B2%BF-%E0%B2%86%E0%B2%B0%E0%B3%8D-%E0%B2%AE%E0%B2%82%E0%B2%9C%E0%B3%81%E0%B2%A8%E0%B2%BE%E0%B2%A5%E0%B3%8D/ sobagu kannada naadina sirivamtike, kavigalu,saahitigalu kalaavidaru] ಗಣೇಶನಿಗೆ ಆರತಿ  ಮೈಸೂರ್ ಅಸೋಸಿಯೇಶನ್ ಸ್ವರ್ಣ ಗೌರಿ-ಗಣೇಶನ ಹಬ್ಬದ ಆಚರಣೆಯ ನಂತರ ವಿಸರ್ಜನೆ ಮಾಡುತ್ತಿರುವುದು   ಗೌರಿ ಮಾತೆ-ಗಣೇಶ ಉತ್ಸವ ಮೂರ್ತಿಗಳನ್ನು ಬೀಳ್ಕೊಡುವ  ಸಡಗರದಲ್ಲಿ ! ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆಗಾಗಿ ವಾಹನದಲ್ಲಿ  ಕೂಡಿಸಿದ್ದಾರೆ.  ಮಂಜುನಾಥ್,  ಆರುತಿ ಬೆಳಗುತ್ತಿರುವುದು.  ಗೌರಿ-ಗಣಪತಿ  ವಿಸರ್ಜನೆಗೆ ಮೊದಲು ಅಸೋಸಿಯೇಶನ್ ಸದಸ್ಯರೆಲ್ಲಾ  ಮಂಜುನಾಥರ ಜೊತೆ  " ಅವ್ವ ನಿನ್ನ ಮೊಗ ಚೆಂದ " ಎಂಬ ಗೀತೆಗೆ ದನಿಗೂಡಿಸುತ್ತಿದ್ದಾರೆ.  ಮುಂಬಯಿನಗರದ ನಿವಾಸಿ,ವಿಜ್ಞಾನಿ, ಅತ್ಯುತ್ತಮ ಸಂಘಟಕ, ಸಮಾನಮನಸ್ಕರನ್ನು ಒಟ್ಟುಗೂಡಿಸಿ ಅವರೆಲ್ಲರ ಸಹಯೋಗದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಸಾಹಸಿ, ಶ್ರೀ.ಬಿ.ಆರ್.ಮಂಜುನಾಥರು, ಕನ್ನಡನಾಟಕಗಳನ್ನು ಬರೆದು ಆಡಿಸಿ ತಾವೇ ಅಭಿನಯಿಸಿ, ನಿರ್ದೇಶಿಸಿ, ಅವನ್ನು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಮಂಜುನಾಥರು ತಮ್ಮ ನಾಟಕಕೃತಿಗಳಿಗೆ ತಕ್ಕದಾದ ಹಾಡುಗಳನ್ನು ರಚಿಸಿ

ವರ್ಷ ೨೦೧೫-೧೬ ರ ಸಾಲಿನ ಮೈಸೂರ್ ಅಸೋಸಿಯೇಶನ್ ಮುಂಬಯಿಯ ಬಂಗಾರದ ಹಬ್ಬದ ಸ್ಮರಣೆಯ ದತ್ತಿ ಉಪನ್ಯಾಸಮಾಲೆಗೆ ಸಾಹಿತ್ಯಾಬಿಮಾನಿಗಳಿಗೆಲ್ಲಾ ಸುಸ್ವಾಗತ !

Image
ಮೈಸೂರ್ ಅಸೋಸಿಯೇಶನ್ ಮುಂಬಯಿಯ ಕಟ್ಟಡದೊಳಗೆ ಪ್ರವೇಶಿಸುತ್ತಿದ್ದಂತೆಯೆ ಕಾಣಬರುವುದು ಶ್ರೀ ಗಣೇಶ ಮೂರ್ತಿಯ ಸನ್ನಿಧಾನ. ಮೊದಲನೆಯ ಮಹಡಿಯ ಹವಾನಿಯಂತ್ರಿತ ಸುಸಜ್ಜಿತ ಮಿನಿ-ಹಾಲಿನಲ್ಲಿ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಆಯೊಜಿಸಲಾಗಿತ್ತು. ( ೧೬, ಜನವರಿ, ಶನಿವಾರ ೨೦೧೬ ರಂದು  ಮೊದಲನೆಯ ದಿನದ ಕಾರ್ಯಕ್ರಮ ಜರುಗಿದ್ದು ಇಲ್ಲಿಯೇ)   ಲಿಂಕ್  :   http://www.daijiworld.com/news/news_disp.asp?n_id=376922 ಡಾ. ಬಿ.ಆರ್. ಮಂಜುನಾಥ್ ಕಾರ್ಯಕ್ರಮದ ಮೊದಲಿನಲ್ಲಿ ಪ್ರಾರ್ಥನಾ ಗೀತೆಯನ್ನು ಪ್ರಸ್ತುತಪಡಿಸಿದರು.   ಕಾರ್ಯಕ್ರಮ ನಿರೂಪಕಿ , ಡಾ ಜ್ಯೋತಿ ಕೆ. ಮಂಜುನಾಥಯ್ಯನವರು, ಡಾ ಜಯಂತ್ ಕಾಯ್ಕಿಣಿ ಮತ್ತು ಸಭಿಕರನ್ನು ಆಹ್ವಾನಿಸಿದರು.  ಫಲ ತಾಂಬೂಲ ಸಮರ್ಪಣೆ  ಜಯಂತ್ ತಮ್ಮ ಉಪನ್ಯಾಸದಲ್ಲಿ ತೊಡಗಿರುವುದು  ಸಭಿಕರು  ಜಯಂತ್  ಸಭಿಕ ವೃಂದ  ಪ್ರಶ್ನೋತ್ತರ ಸಮಯದಲ್ಲಿ                                                   ನಾರಾಯಣ ನವಿಲೆಕರ್                         ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದಿಂದ ಪ್ರಕಟಿತ  ಪುಸ್ತಕಗಳ ಪ್ರದರ್ಶನ ಮೈಸೂರ್ ಅಸೋಸಿಯೇಶನ್ ನ ಸುಸಜ್ಜಿತ ಪುಸ್ತಕಾಲಯ ಮತ್ತು ವಾಚನಾಲಯ                        ಮೈಸೂರ್ ಅಸೋಸಿಯೇಶನ್  ಸಂಸ್ಥೆಗೆ ದೊರೆತ ಪ್ರಶಸ್ತಿ ಪಾರಿತೊಷಕಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ ಗಣ

ವರ್ಷ ೨೦೧೫-೧೬ ರ ಸಾಲಿನ ಮೈಸೂರ್ ಅಸೋಸಿಯೇಶನ್, ಮುಂಬಯಿ, ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಕಾರ್ಯಕ್ರಮ !

Image
ಮೈಸೂರ್ ಅಸೋಸಿಯೇಷನ್ ಮುಂಬಯಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ ಸಂಯುಕ್ತವಾಗಿ ಆಯೋಜಿಸುತ್ತಿರುವ ದತ್ತಿ ಉಪನ್ಯಾಸಕ್ಕೆ ಹೆಸರಾಂತ ಕನ್ನಡದ ಕವಿ, ಡಾ. ಜಯಂತ್ ಕಾಯ್ಕಿಣಿಯವರು ಈ ವರ್ಷದ ಆಹ್ವಾನಿತ ಉಪನ್ಯಾಸಕಾರರು :   (ಎರಡನೆಯ ದಿನ, ೧೭,ರವಿವಾರ, ಜನವರಿ, ೨೦೧೬)  Link :     http://www.daijiworld.com/news/news_disp.asp?n_id=376952 ಪದ್ಮನಾಭ ಸ್ವಾಗತ  ಗೀತೆ ಹಾಡುತ್ತಿದ್ದಾರೆ .  ಸ್ವಾಗತಗೀತೆ, ಪದ್ಮನಾಭ್ ರಿಂದ, ದೀಕ್ಷಿತರ ಕೃತಿ - ಸರಸ್ವತಿ ವಿಧಿ ಯುವತಿ - ರಾಗ,  ಹಿಂದೊಳ.  ರೂಪಕ ತಾಳ ಪಲ್ಲವಿ :  ಸರಸ್ವತಿ ವಿಧಿಯುವತಿ ಸಂರಕ್ಷತು ಮಾಂ ಶ್ರೀ .  ಸಮಶ್ಟಿ ಚರಣ ಮುರಳೀ ವೀಣಾಗಾನ ವಿನೋದಿನೀ  ಸಂವೇದಿನೀ ಚಾರು ಚಂದ್ರ ಹಾಸಿನೀ  ಸರಸೀರುಹ ಲೋಚನೀ  (ಮಧ್ಯಮ ಕಾಲ ಸಾಹಿತ್ಯಮ್)  ಮುರಾರಿಗುರು ಗುಹ ಮೋದಿನೀ  ಶಬ್ದಾರ್ಥ ಸ್ವರೂಪಿಣೀ  ಹಂಸಿನೀ ಬ್ರಹ್ಮಾಣೀ  ಆರಕ್ತ ವರ್ಣ ರೂಪಿಣೀ  ಮುತ್ತುಸ್ವಾಮಿದೀಕ್ಷಿತರ  ಕೀರ್ತನೆಯ ಲಿಂಕ್  : https://www.youtube.com/watch?feature=player_embedded&v=7PKSxhsEbWI  ಪೂರ್ಣಿಮಾ ಶೆಟ್ಟಿ ಸಂಚಾಲಕಿಯವರು,  ಡಾ.ಜಿ.ಎನ್.ಉಪಾದ್ಯರವರಿಂದ  ಪ್ರಾಸ್ತಾವಿಕ ಭಾಷಣಕ್ಕೆ ಕರೆನೀಡಿದರು    ಡಾ. ಉಪಾಧ್ಯ ಮಾತನಾಡುತ್ತಾ ಮೈಸೂರ್ ಅಸೋಸಿಯೇಶನ್ ಮತ್ತು ಮುಂಬಯಿ ವಿ.ವಿ. ದ ಕನ್ನಡ ವಿಭಾಗದ  ಸಂಯುಕ ಆಶ್ರಯದಲ್ಲಿ ಜರುಗುತ್ತಿರು