Posts

Showing posts from November, 2009

"ಮೈಸೂರ್ ಅಸೋಸಿಯೇಷನ್ ನಲ್ಲಿ, ೨೦೦೯ ರ ದತ್ತಿ ಉಪನ್ಯಾಸ"- ಡಾ. ಚನ್ನವೀರಕಣವಿಯವರಿಂದ !

Image
 ನಾಡೋಜ,  ಡಾ. ಚೆನ್ನವೀರ ಕಣವಿ, ಸಭಿಕರನ್ನುದ್ದೇಶಿಸಿ ಮಾತನಾಡುತ್ತಿದ್ದಾರೆ. ವೇದಿಕೆಯ ಮೇಲೆ ರಾಮಭದ್ರರು ಮತ್ತು ಡಾ. ಜಿ. ಎನ್. ಉಪಾಧ್ಯ, ಎಂ, ಎ,  ಜ್ಯೋತಿ ದೇವಾಡಿಗ  ಕುಳಿತಿದ್ದಾರೆ. ಮೈಸೂರು ಅಸೋಸಿಯೇಷನ್ ಹೊರತಂದ ’ನೇಸರು- ವಿಶೇಷ ಸಂಚಿಕೆ, " ಕನ್ನಡದ ಜೀವಧ್ವನಿ ಚೆನ್ನವೀರ ಕಣವಿ" ವೇದಿಕೆಯ ಮೇಲೆ ಗಣ್ಯರು... ಗಣ್ಯರು ವೇದಿಕೆಯ ಮೇಲೆ....           ಡಾ. ಚೆನ್ನವೀರ ಕಣವಿಯವರು, ಮತ್ತೊಬ್ಬ ಕಿರಿಯ ಕಣವಿಯವರನ್ನು  ಪುಷ್ಪಗುಚ್ಛದೊಂದಿಗೆ,  ಅಭಿನಂದಿಸುತ್ತಿದ್ದಾರೆ                   ... ಸಭಿಕರಲ್ಲಿ  ಡಾ. ಜಿ. ವಿ. ಕುಲಕರ್ಣಿ, ಹಾಗೂ ಕುರ್ಕಾಲ್.. ಮೈಸೂರ್ ಅಸೋಸಿಯೇಷನ್ ನ ಮುಖ ಪತ್ರಿಕೆ, ’ನೇಸರು’ ವಿನ ಸಂಪಾದಕಿ,  ಡಾ. ಗಿರಿಜಾ ಶಾಸ್ತ್ರಿ, ಡಾ. ಚೆನ್ನವೀರ ಕಣವಿಯವರಿಗೆ ಪುಷ್ಪಗುಚ್ಛಕೊಟ್ಟು ಗೌರವಿಸಿದರು. ಡಾ. ಜಿ. ಎನ್. ಉಪಾಧ್ಯ ಪ್ರಾಸಂಗಿಕ ಭಾಷಣ ಮಾಡುತ್ತಿರುವುದು... ಸಭಿಕರು.... ಅಸೋಸಿಯೇಷನ್ ನ ಹಿರಿಯ ಅಜೀವ ಸದಸ್ಯ, ಶ್ರೀ. ವೆಂಕಟೇಶ್,   ಡಾ. ಚೆನ್ನವೀರ ಕಣವಿಯವರ ಪರಮಪ್ರಿಯರು.... ಕಾರ್ಯಕ್ರಮದ ಆರಂಭದಲ್ಲಿ ದೇವರ ಸ್ತುತಿ...ಶ್ರೀಮತಿ. ಶ್ಯಾಮಲಾರವರಿಂದ.. ಡಾ. ಜಿ. ಡಿ. ಜೋಶಿ ಮತ್ತು ಮುಂಬೈನ ಕಾವ್ಯಾಸಕ್ತರ ಜೊತೆ, ಡಾ. ಚೆನ್ನವೀರಕಣವಿಯವರು...  ಡಾ. ಚನ್ನವೀರ ಕಣವಿಯವರ ಪ್ರಿಯನಾದ ನಾನು (ಎಚ್. ಆರ್.ಎಲ್) ಉಪನ್ಯಾಸದ ಬಳಿಕ ಅವರನ್ನು ಅಭಿ