Posts

Showing posts from April, 2022

ಏನ್. ಕೆ. ಇ. ಎಸ್. ವಡಾಲ ಮುಂಬಯಿನಗರದ ಪದವಿ ಕಾಲೇಜ್ ನಲ್ಲಿ ಘಟಿಕೋತ್ಸವ ಸಮಾರಂಭ !

Image
ಕಾರ್ಯಕ್ರಮದ ಶುಭಾರಂಭವನ್ನು ದೀಪ ಪ್ರಜ್ವಲನದಿಂದ ಪ್ರಾರಂಭಿಸಲಾಯಿತು.  ಕರ್ನಾಟಕ ಮಲ್ಲ ದಿನ ಪತ್ರಿಕೆಯ ವರದಿ : ವಡಾಲ ರಾಷ್ಟೀಯ ಕನ್ನಡ ಶಿಕ್ಷಣ ಸಮಿತಿ ಕಲಾ, ವಾಣಿಜ್ಯ, ಹಾಗೂ ವಿಜ್ಞಾನ ವಿಭಾಗದ ಪದವಿ ಕಾಲೇಜಿನ ವಿದ್ಯಾರ್ಥಿಗಳ ಪ್ರಥಮ ಪದವಿ ಸಮಾರಂಭ (ಘಟಿಕೋತ್ಸವ-ಏಪ್ರಿಲ್, ೧೧, ೨೦೨೨ ರಂದು, ಸೋಮವಾರ ಕಾಲೇಜಿನ ಸಭಾಗೃಹದಲ್ಲಿ ನೆರವೇರಿತು.  ಮುಖ್ಯ ಅತಿಥಿಗಳಾಗಿ ಆಗಮಿಸಿದ  ಸಂಸ್ಥೆಯ ವಿಶ್ವಸ್ಥರಾದ ಡಾ. ಬಿ. ಆರ್. ಮಂಜುನಾಥ್ ವಿದ್ಯಾರ್ಥಿಗಳಿಗೆ ಪದವಿ ಪದವಿ ಪತ್ರಗಳನ್ನು ಪ್ರದಾನಿಸಿದರು. ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿಶೇಷ ಪುರಸ್ಕಾರಗಳನ್ನೂ ವಿತರಿಸಿ ಮಾತನಾಡುತ್ತಾ, ವಿದ್ಯಾರ್ಥಿಗಳು ಅವರ ಆಸಕ್ತಿಯ, ಅಭಿರುಚಿಯ ವಿಚಾರಗಳತ್ತ ಹೆಚ್ಚಿನ ಗಮನ ನೀಡಿ ತಮ್ಮ ಗುರಿಯನ್ನು ತಲುಪಲು ಪ್ರಯತ್ನಿಸಬೇಕು ಎಂದು ನುಡಿದರು.  ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ಶ್ರೀ. ಶಶಿಕಾಂತ ಜೋಶಿಯವರು ಮಾತನಾಡುತ್ತಾ, ಪದವಿ ವಿದ್ಯಾಲಯವನ್ನು ಪ್ರಾರಂಭ ಮಾಡಲು ಪ್ರಯತ್ನಿಸಿದ ಎಲ್ಲರನ್ನೂ ಸ್ಮರಿಸಿ, ಅವರ ಅವಿರತ ಹೋರಾಟದ ಫಲವಾಗಿ ಈ ದಿನ ಘಟಿಕೋತ್ಸವ ಕಾಣುವಂತಾಗಿದೆ ಎಂದು ತಿಳಿಸಿದರು. ಹಾಗೆಯೇ ಮುಂದುವರೆದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡುತ್ತಾ, ಮುಂಬರುವ ಶೈಕ್ಷಣಿಕ ವರ್ಷದಿಂದ ಕಾಲೇಜು ಹಮ್ಮಿಕೊಂಡಿರುವ ವಿವಿಧ ಯೋಜನೆಗಳ ಕುರಿತು ಬೆಳಕು ಚೆಲ್ಲುತ್ತಾ ಕಾಲೇಜಿನಲ್ಲಿ ಜರಗುವ ಕ್ಯಾಂಪಸ್ ನೇಮಕಾತಿ (ಕ್ಯಾಂಪಸ್ ರಿಕ್ರೂಟ್ ಮೆಂಟ್) ವಿದ್ಯಾರ್ಥಿಗಳಲ್ಲಿ ಸಂವ

ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗ ; ಸಾಧಕರಿಗೆ ಗೌರವ ಸಮರ್ಪಣೆ (2022) !

Image
                ಮುಂಬಯಿ ವಿಶ್ವವಿದ್ಯಾನಿಲಯದ  ಕನ್ನಡ ವಿಭಾಗ ; ಸಾಧಕರಿಗೆ ಗೌರವ ಸಮರ್ಪಣೆ  !                                    ' ಕ ರ್ನಾಟಕ ಮಲ್ಲ ಪತ್ರಿಕೆ'ಯ ವತಿಯಿಂದ ವರದಿ : (21, April, 2022)                                                                                                                                                                               ಚಿತ್ರ ವರದಿ : ಶ್ರೀ. ದಿನೇಶ್ ಕುನಾಲ್                                                                                                                                                    ಉದಯವಾಣಿ ಪತ್ರಿಕೆಯ ವರದಿ :                                                                                                                                   ಶ್ರೀ. ರೋನ್ಸ್ ಬಂಟ್ವಾಳ್ ಅವರಿಂದ         ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಮುಖ್ಯಸ್ಥ,   ಡಾ. ಜಿ. ಏನ್. ಉಪಾಧ್ಯ ಮಾತನಾಡುತ್ತಿರುವುದು 

Year 2022's Yugadi festival, was celebrated with traditional fervour and gaiety, at The Mysore Association, Mumbai !

Image
ವರ್ಷ ೨೦೨೨ ರ ಯುಗಾದಿ ಹಬ್ಬದ ಸಡಗರ, ಮುಂಬಯಿ ಮಹಾನಗರದ ಹಿರಿಯ ಕನ್ನಡ ಸಂಸ್ಥೆಯಾದ ಮೈಸೂರು ಅಸೋಸಿಯೇಷನ್ ನಲ್ಲಿ ! ಅದೂ ಕರೋನ ಮಹಾಮಾರಿಯ ಪ್ರಕೋಪ ಕಡಿಮೆಯಾಗುತ್ತಿದ್ದಂತೆಯೇ,  ಸುಮಾರು ೨ ವರ್ಷದಿಂದ ಅಸೋಸಿಯೇಷನ್ ಕಡೆ ತಲೆಹಾಕದಿದ್ದ ಅನೇಕ ಸದಸ್ಯರು ಸಮಯಕ್ಕೆ ಮುಂಚೆಯೇ (೪ ಗಂಟೆಗೇ)  ೨ ನೇ ತಾರೀಖು, ಏಪ್ರಿಲ್ ೨೦೨೨ ರಂದು ಬಂದು ಹಾಜರಿದ್ದರು. ('ನೇಸರು ಪತ್ರಿಕೆ'ಯಲ್ಲಿ ಸಾಯಂಕಾಲ ೫ ಗಂಟೆ ಎಂದು ಕೊಟ್ಟಿದ್ದರು) Link :  https://youtu.be/2KSGo6cK4hM    ಗಣಪತಿ ಸ್ತೋತ್ರ ವಿದುಷಿ. ಶ್ಯಾಮಲಾ ರಾಧೇಶ್ ರವರಿಂದ.  Link :   https://youtu.be/1YpkuCIX3Ss     ಸಾಮೂಹಿಕ  ಗಣೇಶ ಪೂಜೆ, ಅಸೋಸಿಯೇಷನ್ ಸದಸ್ಯರಿಂದ. ಪ್ರಧಾನ ಪೂಜೆಯನ್ನು ಹಿರಿಯ ಸದಸ್ಯ ಶ್ರೀ. ಕೆ. ಮಂಜುನಾಥಯ್ಯನವರು ನೆರೆವೇರಿಸಿದರು.                                                      ' ಗಣಪತಿ ದರ್ಬಾರ್ ಹಾಲ್'  ಮೈಸೂರು ಅಸೋಸಿಯೇಷನ್ ನ ಹಿರಿಯ ಸದಸ್ಯೆ, ಶ್ರೀಮತಿ ಲಕ್ಷ್ಮೀ ಸೀತಾರಾಮ್ ರವರು ಗಣಪನಿಗೆ ವಂದಿಸುತ್ತಿದ್ದಾರೆ.    ಮೈಸೂರು ಅಸೋಸಿಯೇಷನ್  ಸಂಗೀತ ವಿದುಷಿ,  ಚಿ. ಸೌ. ಶ್ಯಾಮಲಮ್ಮ ಹಾಡಿದ ಶ್ರೀ ಗಣೇಶ ಸ್ತುತಿ, ಕಾರ್ಯಕ್ರಮಕ್ಕೆ ತುಂಬಾ ಕಳೆ ತಂದುಕೊಟ್ಟಿತ್ತು.  ಏಕದಂತ, ವಕ್ತ್ರತುಂಡ, ವಿಘ್ನರಾಜನೇ,  ಮೊದಲು ನಿನ್ನ ಭಜಿಸಿದವಗೆ ಕಾರ್ಯಸಾಧನೆ ॥ ಪ ॥ ಶುತಿಯು “ತತ್ವಮಸಿ” ಯು ನೀನು ನೀನೆ ಕರ್ತೃವು; ನೀನೆ ಲೋಕ ಸಂರಕ್ಷಕ