Posts

'The International yoga day', celebrated at Mumbai !

Image
                    The International yoga day, celebrated at Mumbai !                           Link :   https://sway.office.com/IHmqDVlnaSml2QuC?ref=Link&loc=play

"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ- "ಚಿಟ್ಟೆ" ಪ್ರದರ್ಶನ !

Image
  *"ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆ-2022ರ ಬಹುಮಾನ ವಿತರಣೆ ಹಾಗೂ ಕನ್ನಡ ನಾಟಕ "ಚಿಟ್ಟೆ" ಪ್ರದರ್ಶನ* - *ಮೈಸೂರು ಅಸೋಸಿಯೇಷನ್, ಮುಂಬಯಿ* ವತಿಯಿಂದ ನಡೆದ 2022ನೇ ಸಾಲಿನ ನೇಸರು ಜಾಗತಿಕ ಏಕಾಂಕ ನಾಟಕ ರಚನಾ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ನಾಳೆ ( *28/05/2023*) *ಸಂಜೆ 6* ರಿಂದ *ಮೈಸೂರು ಅಸೋಸಿಯೇಷನ್ ಸಭಾಗೃಹದಲ್ಲಿ* ನಡೆಯಲಿದೆ. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಖ್ಯಾತ ರಂಗ ನಿರ್ದೇಶಕಿ, ರಂಗನಟಿ *ಅಹಲ್ಯಾ ಬಲ್ಲಾಳ್* ಭಾಗವಹಿಸಲಿದ್ದಾರೆ. ಮೈಸೂರು ಅಸೋಸಿಯೇಷನ್ ನ ಅಧ್ಯಕ್ಷೆ *ಕಮಲಾ ಕೆ.* ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಂಗಳೂರಿನ ಹೆಸರಾಂತ ಬಾಲಕಲಾವಿದ ಮಾಸ್ಟರ್ *ಗೋಕುಲ ಸಹೃದಯ* ಅವರಿಂದ *ಚಿಟ್ಟೆ* ಎಂಬ ವಿಶೇಷ ಏಕವ್ಯಕ್ತಿ ಕನ್ನಡ ನಾಟಕ ಪ್ರದರ್ಶನಗೊಳ್ಳಲಿದೆ. *"ಚಿಟ್ಟೆ"* ಎಂಬ ನಾಟಕವು ಭಾರತೀಯ ರಂಗಭೂಮಿಯಲ್ಲಿ ತುಂಬಾ ವಿಶಿಷ್ಟವಾದ ನಾಟಕ ಪ್ರಯೋಗವಾಗಿದೆ. *ಗೋಕುಲ ಸಹೃದಯ* ಎಂಬ ಬಾಲಕ ಬಾಲ್ಯದಿಂದಲೂ ರಂಗಭೂಮಿಯ ಕಲಾವಿದನಾಗಿದ್ದು ಹಲವು ಪಾತ್ರಗಳಲ್ಲಿ ಅಭಿನಯಿಸಿ ತನ್ನ ಹತ್ತನೇ ವಯಸ್ಸಿನಲ್ಲಿ ಒಂದು ಗಂಟೆ 10 ನಿಮಿಷಗಳ ಕಾಲ ಒಬ್ಬನೇ ಅಭಿನಯಿಸುವ ಏಕ ವ್ಯಕ್ತಿ ಪ್ರಯೋಗವನ್ನು ಇಡೀ ಭಾರತಾದ್ಯಂತ 84 ಪ್ರಯೋಗಗಳನ್ನು ಮಾಡಿದ್ದಾನೆ. ಭಾರತೀಯ ರಂಗಭೂಮಿಯ ಇತಿಹಾಸದಲ್ಲಿ ಇಷ್ಟು ಪುಟ್ಟ ಬಾಲಕ ಅತ್ಯಂತ ಸಮರ್ಥ ಅಭಿನಯದಿಂದ ಏಕವ್ಯಕ್ತಿ ರಂಗ ಪ್ರಯೋಗವನ್ನು ಮಾಡ...

Flute recital & Carnatic classical music (Vocal) program, at the Mysore Association, Mumbai !

Image
Vidushi. Smt. Shyamala radhesh introducing the  artists to the audience Kum Adithi sudarshan & troupe, performing flute recitation Link :  https://youtu.be/QA7iDkwAYMY                                                                       Section of the Audience  Section of the audience in the mini hall of the Mysore Association. Prof. Venkatesh is presenting a Tulasi plant to the Artist                                                                    Prof Venkatesh and Smt. Venkatesh among the audience.                                    ...

"The Kannada division of Mumbai university", is celebrating 45th year !

Image
   ಮುಂಬಯಿನಗರದ ಕನ್ನಡ ದಿನಪತ್ರಿಕೆಯ ೯, ಏಪ್ರಿಲ್, ೨೯೨೩ ರ  " ಕರ್ನಾಟಕ ಮಲ್ಲ" ಕಂಡಂತೆ : ಮುಂಬಯಿ ಮೆಟ್ರೋಪಾಲಿಟನ್ ನ  "ಪ್ರತಿಷ್ಠಿತ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗ"ದ ಕಾರ್ಯ ವಿಸ್ತಾರ ಅತ್ಯಂತ ರೋಚಕ, ಹಾಗೂ ಅನುಕರಣೀಯ ; ಈಗ ಅದು ಅತ್ಯಂತ ಹೆಮ್ಮೆ ಹಾಗೂ ಸಂಭ್ರಮಗಳಿಂದ  ತನ್ನ ೪೫ ರ ಜನುಮದಿನವನ್ನು ಆಚರಿಸಿಕೊಳ್ಳುತ್ತಿದೆ. ಆ ಸಾರ್ಥಕ, ಹೃದಯಸ್ಪರ್ಶಿ ಸಂದರ್ಭದಲ್ಲಿ ಹಮ್ಮಿಕೊಂಡ ಕಾರ್ಯಕ್ರಮಗಳು ಹಲವಾರು.  'ಅಜೆಕಾರು ಕಲಾಭಿಮಾನಿ ಬಳಗ, ಮುಂಬಯಿ (೨೦೨೩)' ಪ್ರಸ್ತುತ ಪಡಿಸಿದ ಕಾರ್ಯಕ್ರಮಗಳು ವೀಕ್ಷಕರ ಮನಸ್ಸನ್ನು ಸೂರೆಗೊಂಡವು.   ಮುಂಬಯಿ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗಕ್ಕೆ ೪೫ ವರ್ಷದ ಸಂಭ್ರಮ !  ಅದನ್ನು ತಮ್ಮ ಸಹ-ಕಾರ್ಯಕರ್ತರ ಸಹಕಾರದಿಂದ ಅತ್ಯದ್ಭುತವಾಗಿ ಆಯೋಜಿಸಿದ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಿ. ಏನ್. ಉಪಾಧ್ಯ ವಂದನೀಯರು. ಕಾರ್ಯಕ್ರಮದ ಎಲ್ಲಾ ವಿಧಿಗಳೂ ಕರಾರುವಾಕ್ಕಾಗಿ ಗಡಿಯಾರದ ಚಲನೆಯನ್ನು ಹೋಲುತ್ತಿದ್ದವು. ಸ್ವಯಂ ಸೇವಕರ ಕಾರ್ಯನಿರ್ವಹಣೆ ಅತ್ಯಂತ ಸಮರ್ಪಕವಾಗಿತ್ತು.  https://docs.google.com/document/d/1r7Crn8vbignXmvcWhNxaccNTchq5jkffzrEQa7T2j7w/edit?usp=sharing ಮುಂಬಯಿ ವಿಶ್ವವಿದ್ಯಾಲಯದ ಗೀತೆಯನ್ನು ಕೇಳಲು ಕೆಳಗಿನ ಕೊಂಡಿಯನ್ನು ಜಗ್ಗಿ  Link :   https://youtu.be/hQsM6X2oaJo ಮುಂಬಯಿ ಕನ್ನಡ ವಿ...