Posts

ಶ್ರೀ. ಗೋಪಾಲಕೃಷ್ಣ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ, ಮುಂಬಯಿನಗರದ ಸಾಯನ್ ನ "ಗೋಕುಲ್ ಸಂಘ"ದಲ್ಲಿ ನೆರೆವೇರಿಸಲ್ಪಟ್ಟಿತು.

Image
          Web site of Gokula :   https://www.bskba.com  News services :    https://youtu.be/bLoUNJvyE4w ಬಿ. ಎಸ್. ಕೆ. ಬಿ. ಎಸೋಸಿಯೇಶನ್ ಮುಂಬಯಿ, ಶ್ರಿ  ಗೋಪಾಲ  ಕೃಷ್ಣ  ದೇವರ ಬ್ರಹ್ಮ ಕಲಶೋತ್ಸವದ ಮೊದಲ ದಿನದ ಕಾರ್ಯಕ್ರಮ. (ಹೊರೆಕಾಣಿಕೆಯ ಶೋಭಾಯಾತ್ರೆ,ಉದ್ಗಾಟನಾ ಸಭೆ   : ಶ್ರೀ. ಗೋಪಾಲಕೃಷ್ಣ ಸ್ವಾಮಿ ಮೂರ್ತಿಯ ಪ್ರತಿಷ್ಠಾಪನಾ ಮಹೋತ್ಸವ ಮುಂಬಯಿನಗರದ ಸಾಯನ್ ನ "ಗೋಕುಲ್ ಸಂಘ"ದಲ್ಲಿ ನೆರೆವೇರಿಸಲ್ಪಟ್ಟಿತು. ಕೆಳಗಿನ "ಯೂ ಟ್ಯೂಬ್" ನಿಂದ  ಪೂಜೆ ಮತ್ತು ಇತರ ವಿಧಿ-ವಿಧಾನಗಳ ಮಾಹಿತಿಗಳು ತಿಳಿಯುತ್ತವೆ.                    The youtube link :          https://youtu.be/J0hY3EFhLH4 ಶ್ರೀ. ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್, ಮತ್ತು ಬಿ. ಎಸ್. ಕೆ. ಬಿ. ಅಸೋಸಿಯೇಷನ್ ಸಹಭಾಗಿತ್ವದಲ್ಲಿ  ಶ್ರೀ ಗೋಪಾಲ ಕೃಷ್ಣ ಪ್ರತಿಷ್ಠೆ , ಮತ್ತು ಬ್ರಹ್ಮ ಕಲಶೋತ್ಸವ ಸಮಾರಂಭಗಳನ್ನು ೨೦೨೨ ರ ಮೇ ೮ ನೆಯ ತಾರೀಖಿನಿಂದ ಆರಂಭಿಸಿ ೧೫, ಮೇ ೨೦೨೨ ರವರೆಗೆ ವಿಜೃಂಭಣೆಯಿಂದ ಆಚರಿಸಲಾಯಿತು. ೧೫, ಮೇ ೨೦೨೨ ರ ಸಾಯಂಕಾಲ-೩ ರಂದು  Shadadvanyasa Pooje, Ranga Pooje, Devara Bali Maho...

Ashadha Ekadashi, (Devshayani Ekadasi) Shri. Panduranga mahima !

Image
ಆಷಾಢ   ಮಾಸದ   ಶುಕ್ಲ   ಪಕ್ಷದ   ಏಕಾದಶಿ   ಇಂದು   ( ಜುಲೈ  10)   ಈ ಏಕಾದಶಿಯನ್ನು  ' ದೇವಶಯನಿ' ಏಕಾದಶಿ ಎಂದೂ ಹೇಳುತ್ತಾರೆ . ಹಿಂದೂ ಧರ್ಮದಲ್ಲಿ ಪ್ರತಿ ತಿಂಗಳಲ್ಲಿ ಬರುವ ಏಕಾದಶಿಗೂ ಬಹಳ ಮಹತ್ವವಿದೆ .  ಪ್ರತಿ ಕ್ಯಾಲೆಂಡರ್‌ ತಿಂಗಳಲ್ಲಿ ಏಕಾದಶಿ ತಿಥಿ ಎರಡು ಬಾರಿ ಬರುತ್ತದೆ . ಒಮ್ಮೆ ಕೃಷ್ಣ ಪಕ್ಷದಲ್ಲಿ ಮತ್ತು ಒಮ್ಮೆ ಶುಕ್ಲ ಪಕ್ಷದಲ್ಲಿ . ಒಂದು ವರ್ಷದಲ್ಲಿ ಒಟ್ಟು 24 ಏಕಾದಶಿಗಳು ಬರುತ್ತವೆ . ಆಷಾಢ ಮಾಸದ ಶುಕ್ಲ ಪಕ್ಷದಲ್ಲಿ ಬರುವ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದು ಕರೆಯುತ್ತಾರೆ .   ಧಾರ್ಮಿಕ ನಂಬಿಕೆಗಳ ಪ್ರಕಾರ , ಈ ಏಕಾದಶಿ ದಿನಾಂಕದಂದು , ಭಗವಾನ್ ವಿಷ್ಣುವು ವಿಶ್ರಾಂತಿ ಪಡೆಯುತ್ತಾನೆ ಮತ್ತು ಶಿವನು ಸೃಷ್ಟಿಯನ್ನು ನಡೆಸುತ್ತಾನೆ . ಈ ವರ್ಷ ದೇವಶಯನಿ ಏಕಾದಶಿ ಜುಲೈ 10 ರಂದು ಅಂದರೆ ಇದೇ ದಿನ ಬಂದಿದೆ . ಏಕಾದಶಿ ತಿಥಿಯು ಮಹಾವಿಷ್ಣುವಿಗೆ ಅತ್ಯಂತ ಪ್ರಿಯವಾದದ್ದು . ಈ ದಿನದಂದು ಭಗವಾನ್ ವಿಷ್ಣುವನ್ನು ಶಾಸ್ತ್ರೋಕ್ತವಾಗಿ ಪೂಜಿಸಬೇಕು . ದೇವಶಯನಿ ಏಕಾದಶಿಯ ಸಂಪೂರ್ಣ ಪಟ್ಟಿ , ಮಂಗಳಕರ ಸಮಯ , ಪೂಜಾ ವಿಧಾನ , ಪ್ರಾಮುಖ್ಯತೆ ಮತ್ತು ವಸ್ತು ಮುಂತಾದವುಗಳ ವಿವರ ಇಲ್ಲಿದೆ. ಈ ವರ್ಷದ ದೇವಶಯನಿ ಏಕಾದಶಿ ಶುಭ ಸಮಯ - ಏಕಾದಶಿ ದಿನಾಂಕ ಪ್ರಾರಂಭ ...

'ಪರ್ವ' ಎಂದರೆ ಪಾತ್ರಗಳ ಅಂತರಂಗ ಕಲಕುವ ನೆನಪುಗಳು : ಪ್ರಕಾಶ್ ಬೆಳವಾಡಿ !

Image
                            https://starofmysore.com/parva-seminar-begins Parva Seminar Begins February 21, 2021 Novelist Dr. S.L. Bhyrappa calls upon people to buy tickets to watch plays Mysore/Mysuru: Ahead of staging of much-awaited theatre adaptation of Saraswati Samman awardee Dr. S.L. Bhyrappa’s novel ‘Parva’ in the month of March, a day-long seminar titled ‘Parva – Virat Darshana,’ jointly  organised by Rangayana Mysuru and Dr. S.L. Bhyrappa Sahitya Pratishtana, began at Kalamandira here this morning. Speaking after inaugurating the seminar, Dr. Bhyrappa regretted the decline of people with scholarly and creative abilities who can clearly and vividly  explain the inner-self of a literary work. Noting that in such a scenario, writer  Shatavadhani Dr. R. Ganesh comes as a silver lining, he said that there are very few people who can match Shatavadhani’s scholarly analytical skills in assessing lite...

ಮೈಸೂರು ಅಸೋಸಿಯೇಷನ್ ಮುಂಬಯಿ ನಲ್ಲಿ, ಶ್ರೀ ರಂಗ ರಂಗೋತ್ಸವ - 2022, ಆಯೋಜಿಸಲ್ಪಟ್ಟಿತ್ತು !

Image
  ಅಸೋಸಿಯೇಷನ್ ಮುಂಬಯಿ, ನಲ್ಲಿ  ಶ್ರೀ ರಂಗ ರಂಗೋತ್ಸವ -೨೦೨೨, ಆಯೋಜಿಸಲ್ಪಟ್ಟಿತ್ತು  ! ಮೇ ೦೨, ೨೦೨೨ ಸಂಜೆ ೬-೩೦ ಕ್ಕೆ 'ಸಾಕಾರ ' ಎಂಬ ನಾಟಕ ಮೈಸೂರು ಅಸೋಸಿಯೇಷನ್ ಲಲಿತಕಲಾ ವಿಭಾಗದ ಕಲಾವಿದರಿಂದ,  ಬರೆದು ಪ್ರಸ್ತುತಪಡಿಸಿದವರು  : ಡಾ. ಬಿ. ಆರ್. ಮಂಜುನಾಥ್ ರವರು.  ಮೇ ೦೩, ೨೦೨೨ ಸಂಜೆ ೬-೩೦ ಕ್ಕೆ,  ಮರಾಠಿ ನಾಟಕ, Most welcome , ಬರೆದು ಪ್ರಸ್ತುತಪಡಿಸುವವರು, ನಿಷಿಗಂಧ ಮತ್ತು ಕಲಾಸಾಧನ ಮುಂಬಯಿ.  ಬರೆದು ನಿರ್ದೇಶನ : ಶ್ರೀ. ಸುನಿಲ್ ಹರಿಶ್ಚಂದ್ರ  ಮೇ ೦೪, ೨೦೨೨, ಸಂಜೆ, ೬-೩೦ ಕ್ಕೆ, ಹಿಂದಿ ನಾಟಕ,  "ಮೈ ಲೋಕಮಾನ್ಯ ಟಿಳಕ್ ಹೂ"  ಎಂಬ ಹಿಂದಿ ನಾಟಕದ  ಪ್ರದರ್ಶನವಾಗಲಿದೆ.      ಶ್ರೀಮತಿ ಕಮಲಾ ಕಾಂತರಾಜ್ (ಅಧ್ಯಕ್ಷೆ, ಮೈ. ಅಸೋಸಿಯೇಶನ್) ಡಾ. ಶ್ರೀಮತಿ. ಉಷಾ ದೇಸಾಯಿಯವರಿಗೆ  ಪುಷ್ಪಗುಚ್ಛವಿತ್ತು  ಗೌರವಿಸುತ್ತಿದ್ದಾರೆ. ವೇದಿಕೆಯ ಮೇಲೆ ಡಾ. ಭರತ್ ಕುಮಾರ್ ಪೊಲಿಪುರವರೂ ಇದ್ದಾರೆ.   ಡಾ. ಭರತ್ ಕುಮಾರ್ ಪೊಲಿಪುರವರು ಶ್ರೀರಂಗರ ಬಗ್ಗೆ  ಸಭಿಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ.  ಡಾ. ಶ್ರೀಮತಿ. ಉಷಾ ದೇಸಾಯಿಯವರು ಪ್ರೇಕ್ಷಕರನ್ನು ಸಂಬೋಧಿಸಿ ಮಾತಾಡುತ್ತಿದ್ದಾರೆ.                ಯುವ ನಿರ್ದೇಶಕ ಶ್ರೀ. ಹರಿಶ್ಚಂದ...