Shrimati. Lakshmi h. rajiv's maiden book, was released at Mumbai !

ವರ್ಷ ೨೦೨೩ ರ ಜನವರಿ ತಿಂಗಳಿನ ೭ ನೆಯ ತಾರೀಖಿನಂದು ಮುಂಬಯಿನ ಪ್ರತಿಷ್ಠಿತ ಮೈಸೂರು ಅಸೋಸಿಯೇಷನ್ ನ ಸುಸಜ್ಜಿಯ ರಂಗ ಮಂಚದ ಮೇಲೆ ಶ್ರೀಮತಿ. ಲಕ್ಷ್ಮೀ ರಾಜೀವ ಎಚ್. ರವರು ರಚಿಸಿದ "ಕತೆಯೊಳಗೊಂದು ಕತೆ" ಎನ್ನುವ ಚೊಚ್ಚಲ ಪುಸ್ತಕವನ್ನು ಮುಂಬಯಿನ ಕನ್ನಡ ದಿನಪತ್ರಿಕೆ, "ಕರ್ನಾಟಕ ಮಲ್ಲ" ದ ಉಪಸಂಪಾದಕರಾಗಿರುವ ಶ್ರೀ. ಶ್ರೀನಿವಾಸ ಜೋಕಟ್ಟೆಯವರು ಬಿಡುಗಡೆಗೊಳಿಸಿದ ತರುವಾಯ ಜೋಕಟ್ಟೆಯವರನ್ನು ಸನ್ಮಾನಿಸಲಾಯಿತು. 





ಈ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಉಪಸ್ಥಿತರಾಗಿದ್ದ ಡಾ. ವಿಶ್ವನಾಥ ಕಾರ್ನಾಡ್ ರನ್ನು ಸನ್ಮಾನಿಸಲಾಯಿತು.










Comments

Popular posts from this blog

ಮೈಸೂರು ಅಸೋಸಿಯೇಷನ್ ಮುಂಬಯಿನಲ್ಲಿ 'ಕನಕಜಯಂತ್ಯೋತ್ಸವ' !

Mysore association, Mumbai, Swarna Gauri & Ganesh pujotsav (2023) !

Shri Subraya chokkadi, spoke at the kannada division of Mumbai university Kalina campus, Mumbai !