Posts

Shri. Purundaradasa Aradhana mahotsav was organised at Mumbai

Image
Shri. Purundaradasa Aradhana mahotsav was organised at Mumbai Mumbai Kannada sangha has been organising the Purundara Aradhana mahotsav since several years. This time it was at The Mysore Association, Mumbai, on 19th Feb, 2017 ! ಶ್ರೀ. ಪುರಂದರದಾಸ ಶ್ರೇಷ್ಠರು ! ಪಂ. ಅಶೋಕ್ ಹಾಗು ಕನ್ನಡ ಸಂಘದ ಅಧ್ಯಕ್ಷ ಶ್ರೀ. ಜಿ.ಎಸ್ ನಾಯಕ್  ಕಾರ್ಯಕ್ರಮವನ್ನು ನಡೆಸುತ್ತಿರುವುದು                              ಶ್ರೀ. ಎಸ್. ಕೆ. ಪದ್ಮನಾಭ, ಶ್ರೀ. ಏನ್. ಆರ್,  ಹಾಗೂ  ಶ್ರೀ. ರವಿ  ಮುಖ್ಯ ಗಾಯಕರು :   'ನಾದ ಲಹರಿ ಮುಂಬೈ' ನ , ಶ್ರೀ ಹೇಮಚಂದ್ರ  ಯರಮಲ್  ಜೊತೆಯಲ್ಲಿ  ಹಾರ್ಮೋನಿಯಂ  ಶ್ರೀ. ಶೋಬತ್ ಕೋಟ್ಯಾನ್,  ತಬಲಾ ಶ್ರೀ. ಶುಭ ಕೋಟ್ಯಾನ್, ಶ್ರೀಮತಿ ಶಾರದಾ ಅಂಚನ್ ಒಂದು ಕೃತಿ ಹಾಡಿದರು.  ಆ ಕೀರ್ತನೆಗಳು ಹೀಗಿವೆ : ೧ . ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ ೨. ನಿನ್ನ ಒಲುಮೆಗೆ ನಾನು, ೩. ಆಡಿಸಿದಳು ಮಗನ ಯಶೋದೆ ೪. ಗಿಳಿಯು ಪಂಜರದೊಳಿಲ್ಲ ೫. ಪವಮಾನ (ಶ್ರೀಮತಿ ಶಾರದಾ ಅಂಚನ್ ) ೬. ಹಾಲು ಉಕ್ಕಿತೋ ರಂಗ, ಹಾದಿಯ ಬಿಡೋ ೭. ಭಾಗ್ಯದಾ ಲಕ್ಷ್ಮೀ ಬಾರಮ್ಮ ೮. ಕೇಳನೋ ಹರಿ ತಾಳನೊ ...

Magi Ganapathy pooja was performed at The Mysore Association, Mumbai !

Image
Maghamasa chaturthi Vinayaka chaturthi pooja !

The Mysore association Golden jubilee endowment lecture 2017 !

Image
ಫೆಬ್ರವರಿ, ೨೮, ೨೦೧೭ ರಂದು, ಮೈಸೂರು ಅಸೋಸಿಯೇಷನ್ ಹಾಗೂ ಮುಂಬಯಿ ವಿಶ್ವವಿದ್ಯಾಲಯ ಕನ್ನಡ ವಿಭಾಗ ಜಂಟಿಯಾಗಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಡಾ. ವಿಶ್ವನಾಥ ಕಾರ್ನಾಡರ ಬಗ್ಗೆ ಡಾ. ಭರತ್ ಕುಮಾರ್ ಪೊಲಿಪು ವಿರಚಿತ ಪುಸ್ತಕ ಬಿಡುಗಡೆಯಾಯಿತು.  ಅದರ ಕೊಂಡಿ : http://canaranews.com/kannada/3630#.WKENFoF96s4 This lecture was held on 28th & 29th of January, 2017. at the auditorium of the Mysore association, Bhaudaji Road, Matunga, Mumbai-400 019. Mumbai university kannada division and the Mysore Association jointed hosted the event ! Fhoto poster session Link :    https://docs.com/holalkere-laxmivenkatesh/1175/29-2017 The link for the first day, (28th, Jan, 2017) Before Justice key note address, Dr.Bharath kumara polipu's book, on Dr. Vishvanatha karnad, releasing ceremony was there. https://photos.google.com/share/AF1QipNuMpkcxeQioKlc2q34AZPkc1QUJC81YQQIRtooXnOeFj1A8P538vQxsimbE1a5NA?key=OVR0Zk1KTk1vU0xpQ3VZZEpnakdkcjRjVi02MXlR ಫೆಬ್ರವರಿ ೨೮, ರಂದು ಜಸ್ಟಿಸ್ ಶ್ರೀಕೃಷ್ಣರ  ಮೊದಲ ದಿನದ ಉಪನ್ಯಾಸ   ...

ಅಸೋಸಿಯೇಶನ್ ನಲ್ಲಿ, ಶ್ರೀರಂಗ ರಂಗೋತ್ಸವ !

Image
ಅಸೋಸಿಯೇಶನ್  ನಲ್ಲಿ ಶ್ರೀರಂಗ ರಂಗೋತ್ಸವ !    ಶ್ರೀಮತಿ ಉಷಾ ದೇಸಾಯಿರವರು  ಮರಾಠಿ ನಾಟಕ ಐ ಡಿ ಯ ನಿರ್ದೇಶಕ   ಅಭಿಜಿತ್ ರಿಗೆ  ಪುಷ್ಪ ಗುಚ್ಛವಿತ್ತು ಗೌರವಿಸುತ್ತಿರುವುದು. ಅಸೋಸಿಯೇಶ ನ್ ನ ಶ್ರೀ ನಾರಾಯಣ ನವಿಲೆಕರ್ ಪಕ್ಕದಲ್ಲೇ ವೇದಿಕೆಯ ಮೇಲೆ ನಿಂತಿದ್ದಾರೆ.

The Annual Ganesh visarjan function, was celebrated on 11th Sept, 2016, at the Mysore Association, Mumbai !

Image
                 Smt/Shridhar are performing Ganesh pooja !                                              Gauri Ganesh                            Smt/Shri. Shridhar performing pooja Vice president of MA, Shri. Narayan  Dr. B.R.Manjunath sings a devotional song.                                       Chi.Umesh and friends are preparing the prasad bags.                                                                Section of the devotees..            ...