ಡಾ. ಬಿ.ಆರ್.ಮಂಜುನಾಥರ ಗೀತೆಗಳು :
ಡಾ. ಬಿ.ಆರ್.ಮಂಜುನಾಥರ ಗೀತೆಗಳು : [http://www.sobagu.in/%E0%B2%A1%E0%B2%BE-%E0%B2%AC%E0%B2%BF-%E0%B2%86%E0%B2%B0%E0%B3%8D-%E0%B2%AE%E0%B2%82%E0%B2%9C%E0%B3%81%E0%B2%A8%E0%B2%BE%E0%B2%A5%E0%B3%8D/ sobagu kannada naadina sirivamtike, kavigalu,saahitigalu kalaavidaru] ಗಣೇಶನಿಗೆ ಆರತಿ ಮೈಸೂರ್ ಅಸೋಸಿಯೇಶನ್ ಸ್ವರ್ಣ ಗೌರಿ-ಗಣೇಶನ ಹಬ್ಬದ ಆಚರಣೆಯ ನಂತರ ವಿಸರ್ಜನೆ ಮಾಡುತ್ತಿರುವುದು ಗೌರಿ ಮಾತೆ-ಗಣೇಶ ಉತ್ಸವ ಮೂರ್ತಿಗಳನ್ನು ಬೀಳ್ಕೊಡುವ ಸಡಗರದಲ್ಲಿ ! ಗೌರಿ-ಗಣೇಶ ಮೂರ್ತಿಗಳನ್ನು ವಿಸರ್ಜನೆಗಾಗಿ ವಾಹನದಲ್ಲಿ ಕೂಡಿಸಿದ್ದಾರೆ. ಮಂಜುನಾಥ್, ಆರುತಿ ಬೆಳಗುತ್ತಿರುವುದು. ಗೌರಿ-ಗಣಪತಿ ವಿಸರ್ಜನೆಗೆ ಮೊದಲು ಅಸೋಸಿಯೇಶನ್ ಸದಸ್ಯರೆಲ್ಲಾ ಮಂಜುನಾಥರ ಜೊತೆ " ಅವ್ವ ನಿನ್ನ ಮೊಗ ಚೆಂದ " ಎಂಬ ಗೀತೆಗೆ ದನಿಗೂಡಿಸುತ್ತಿದ್ದಾರೆ. ಮುಂಬಯಿನಗರದ ನಿವಾಸಿ,ವಿಜ್ಞಾನಿ, ಅತ್ಯುತ್ತಮ ಸಂಘಟಕ, ಸಮಾನಮನಸ್ಕರನ್ನು ಒಟ್ಟುಗೂಡಿಸಿ ಅವರೆಲ್ಲರ ಸಹಯೋಗದಿಂದ ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಸಮರ್ಥವಾಗಿ ನಡೆಸಿಕೊಂಡು ಬರುತ್ತಿರುವ ಸಾಹಸಿ, ಶ್ರೀ.ಬಿ.ಆರ್.ಮಂಜುನಾಥರು, ಕನ್ನಡನಾಟಕಗಳನ್ನು ಬರೆದು ಆಡಿಸಿ ತಾವೇ ಅಭಿನಯಿಸಿ, ನಿರ್ದೇಶಿಸಿ, ಅವನ್ನು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಮಂಜುನಾಥರು ತಮ್ಮ ನಾಟಕಕೃತಿಗಳಿಗೆ ತಕ್ಕದಾದ ಹಾಡುಗಳನ್ನು ರಚಿಸಿ